ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಂದ ಬಂದಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಮಹಾವಿದ್ಯಾಲಯರಾದ ಪ್ರಾಚಾರ್ಯ ಎನ್.ಎಂ.ಅಂಬಲಿ, ಪ್ರೊ. ಸೂಜಿ, ಪ್ರೊ. ಎಸ್.ಕೆ.ವಂಡಕರ, ಡಾ. ಎನ್.ಬಿ.ಸಂಗಳದ, ಐಕ್ಯೂಎಸಿ ಸಂಯೋಜಕ ಡಾ. ಎಂ.ಬಿ.ಗೌಡರ, ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಮುಖ್ಯ ಸಂಯೋಜಕ ಡಾ. ಜಿ.ಸಿ.ಜಂಪಣ್ಣನವರ, ಸಂಘಟನಾ ಕಾರ್ಯದರ್ಶಿ ಪ್ರೊ.ಗ್ಯಾನಪ್ಪ, ನ್ಯಾಕ್ ಸಂಯೋಜಕ ಪ್ರೊ. ರಾಯ್ಕರ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್.ವೆಂಕಟಾಪೂರ, ಪ್ರೊ. ಕುಷ್ಟಗಿ ಉಪಸ್ಥಿತರಿದ್ದರು.