ಕಾಂಗ್ರೆಸ್ ಅಧಿಕಾರವಿದ್ದಾಗ ನಡೆದ ಚುನಾವಣೆಯಲ್ಲಿ ನಡೆದಷ್ಟೂ ಅವ್ಯವಹಾರಕೋಮು ಗಲಭೆ ನಮ್ಮ ಸರ್ಕಾರದ ಸಂದರ್ಭದಲ್ಲಿ ನಡೆದಿಲ್ಲ ಇದನ್ನು ಕಾಂಗ್ರೆಸ್ ಅರಿಯಬೇಕು.
– ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ದೇಶದ ಎಲ್ಲ ನಾಗರಿಕರಲ್ಲೂ ದೇಶಭಕ್ತಿ ಜಾಗೃತಗೊಳ್ಳಬೇಕಿದೆ. ದೇಶಕ್ಕಾಗಿ ನಾವು ಕೊಡುವುದು ಬಹಳ ಇದೆ. ಹೀಗಾಗಿ ನಾವೆಲ್ಲರೂ ನಮ್ಮೆಲ್ಲರ ಮನೆಗಳ ಮೇಲೂ ತಿರಂಗಾ ಧ್ವಜ ಹಾರಿಸಬೇಕು. ಈ ಅಭಿಯಾನ ಬಂಡಾಯದ ನೆಲ ನರಗುಂದದಿಂದ ಆರಂಭಗೊಂಡಿರುವುದು ಈ ನೆಲದ ಮಹತ್ವವನ್ನು ಸಾರಿದೆ.