‘ಮನುಷ್ಯನ ದುರಾಸೆಯಿಂದಾಗಿ ಇಂದು ಭೂತಾಯಿಯ ಮಡಿಲು ಕಲುಷಿತಗೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣು ಉಳಿಸಲು ಇಂದು ನಾವೆಲ್ಲರೂ ಚೌಕು ಮಡಿ, ಹೊದಿಕೆ ಬೆಳೆ, ಬೆಳೆ ಪರಿವರ್ತನೆ, ಮಣ್ಣಿನ ಮುಚ್ಚಿಗೆಗಳಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ಇಂದಿನ ದಿನಗಳಲ್ಲಿ ಪಶು ಆಧಾರಿತ ಕೃಷಿ ಹಾಗೂ ನೀರಿನ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡುವುದು ಅತ್ಯಗತ್ಯ’ ಎಂದು ಹೇಳಿದರು.