ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು: ರೈತರನ್ನು ಆಕರ್ಷಿಸುತ್ತಿರುವ ಕೃಷಿ ಮಾಹಿತಿ ಕೇಂದ್ರಗಳು

ತೋಟಗಾರಿಕಾ ವಿದ್ಯಾರ್ಥಿಗಳ ಕಾರ್ಯಾನುಭವ ಶಿಬಿರದ ಅಂಗವಾಗಿ ಆಯೋಜನೆ
Published : 30 ಜನವರಿ 2025, 7:14 IST
Last Updated : 30 ಜನವರಿ 2025, 7:14 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ದ್ಯಾವಪ್ಪನಹಳ್ಳಿಯಲ್ಲಿ ತೋಟಗಾರಿಕಾ ವಿದ್ಯಾರ್ಥಿಗಳು ಆರಂಭಿಸಿರುವ ಮಾಹಿತಿ ಕೇಂದ್ರವನ್ನು ವೀಕ್ಷಿಸುತ್ತಿರುವ ಚಿಣ್ಣರು
ಹಳೇಬೀಡು ಸಮೀಪದ ದ್ಯಾವಪ್ಪನಹಳ್ಳಿಯಲ್ಲಿ ತೋಟಗಾರಿಕಾ ವಿದ್ಯಾರ್ಥಿಗಳು ಆರಂಭಿಸಿರುವ ಮಾಹಿತಿ ಕೇಂದ್ರವನ್ನು ವೀಕ್ಷಿಸುತ್ತಿರುವ ಚಿಣ್ಣರು
ಮಾಹಿತಿ ಕೇಂದ್ರದಲ್ಲಿ ರೈತರಿಗೆ ಉಪಯುಕ್ತ ವಿಷಯಗಳು ಲಭ್ಯವಾಗಿವೆ. ಕೇಂದ್ರದ ಒಳಹೊಕ್ಕು ಒಂದು ಸುತ್ತು ಹಾಕಿದರೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವ ಮಾಹಿತಿ ದೊರಕುತ್ತದೆ.
–ಐಶ್ವರ್ಯ, ತೋಟಗಾರಿಕಾ ವಿದ್ಯಾರ್ಥಿನಿ
ತೋಟಗಾರಿಕಾ ವಿದ್ಯಾರ್ಥಿಗಳು ಕೃಷಿಗೆ ಪೂರಕವಾದ ಮಾಹಿತಿಯನ್ನು ಒಂದೇ ಕೋಣೆಯಲ್ಲಿ ಆಕರ್ಷಕವಾಗಿ ಸಂಗ್ರಹಿಸಿದ್ದಾರೆ. ಮಾಹಿತಿ ಕೇಂದ್ರ ಜ್ಞಾನ ಭಂಡಾರದ ನಿಧಿಯಾಗಿದೆ.
–ದಿವಾಕರ, ಅಲೆಮಾಚೇನಹಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT