ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವಾಗ ರಸ್ತೆ ಅಗಲಪೂರ್ಣ ಮಾಡಿದರೆ ಅಪಘಾತ ತಪ್ಪಿಸಬಹುದು. ಜನರ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ
-ತಾಹೀರಾ ಬೇಗಂ, ಆಲೂರು ಪ.ಪಂ. ಅಧ್ಯಕ್ಷೆ
ಮುಖ್ಯ ರಸ್ತೆ ವಿಭಜಕದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಎಲ್ಇಡಿ ದಾರಿದೀಪಗಳು ಉರ್ದು ಶಾಲೆ ಮುಂಭಾಗ ಪಟ್ಟಣ ಪಂಚಾಯಿತಿಯಿಂದ ಬಿಇಒ ಕಚೇರಿವರೆಗೆ ರಸ್ತೆಯಂಚಿಗೆ ಇಂಟರ್ಲಾಕ್ ಹಾಕಲಾಗುವುದು
-ಮಂಜುನಾಥ್ ಆಲೂರು ಪ.ಪಂ. ಮುಖ್ಯಾಧಿಕಾರಿ
ತಾಲ್ಲೂಕು ಕೇಂದ್ರವೆಂದರೆ ಸುಸಜ್ಜಿತ ರಸ್ತೆ ಚರಂಡಿ ದಾರಿದೀಪ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಿರಬೇಕು. ಸಂಚಾರ ಸುರಕ್ಷತೆ ಕಾಪಾಡಬೇಕು. ಪಟ್ಟಣದ ಸೌಂದರ್ಯೀಕರಣಕ್ಕೆ ಮುಂದಾಗಿರುವುದು ಸಂತಸ