ಮಂಗಳವಾರ, 23 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಹಿಳೆ ಹಿಂದೆ ಯಾರಿದ್ದಾರೆ ಬಹಿರಂಗಪಡಿಸಿ: ಶಾಸಕ ಎಚ್.ಕೆ.ಸುರೇಶ್

ಬೇಲೂರು ಚನ್ನಕೇಶವ ದೇಗುಲದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ
Published : 23 ಸೆಪ್ಟೆಂಬರ್ 2025, 6:14 IST
Last Updated : 23 ಸೆಪ್ಟೆಂಬರ್ 2025, 6:14 IST
ಫಾಲೋ ಮಾಡಿ
Comments
ಬೇಲೂರಿನ ಪುರಸಭೆ ಆವರಣದ ವರಸಿದ್ದಿ ವಿನಾಯಕ ಮೂರ್ತಿಗೆ ಹೋಮ ಹವನ ನಡೆಸಿ ಶುದ್ಧಿಗೊಳಿಸಲಾಯಿತು. ಶಾಸಕ ಎಚ್.ಕೆ. ಸುರೇಶ್ ದೇಗುಲ ಸಮಿತಿ ಅಧ್ಯಕ್ಷ ವಿರೂಪಾಕ್ಷ ತೀರ್ಥಂಕರ್ ಪಾಲ್ಗೊಂಡಿದ್ದರು
ಬೇಲೂರಿನ ಪುರಸಭೆ ಆವರಣದ ವರಸಿದ್ದಿ ವಿನಾಯಕ ಮೂರ್ತಿಗೆ ಹೋಮ ಹವನ ನಡೆಸಿ ಶುದ್ಧಿಗೊಳಿಸಲಾಯಿತು. ಶಾಸಕ ಎಚ್.ಕೆ. ಸುರೇಶ್ ದೇಗುಲ ಸಮಿತಿ ಅಧ್ಯಕ್ಷ ವಿರೂಪಾಕ್ಷ ತೀರ್ಥಂಕರ್ ಪಾಲ್ಗೊಂಡಿದ್ದರು
ರಾಜ್ಯದಲ್ಲಿ ಲವ್ ಜಿಹಾದ್ ಹಿಂದೂಗಳ ಮತಾಂತರ ಹೆಚ್ಚಾಗುತ್ತಿದೆ. ಇವುಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತದೆ.
-ನಾಗೇಶ್‌ ವಿಎಚ್‌ಪಿ ತಾಲ್ಲೂಕು ಘಟಕದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT