ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ರಾಮಾಂತರ ಸಂಘಚಾಲಕ ಡಾ.ಶೇಷಶಯನ, ಗ್ರಾಮಾಂತರ ಸಂಘಚಾಲಕ ಮಂಜೇಗೌಡ, ಜಿಲ್ಲಾ ಸಂಪರ್ಕ ಸಹಪ್ರಮುಖ್ ಮನೋಹರ್, ಗ್ರಾಮಾಂತರ ಕಾರ್ಯವಾಹ ಗಿರೀಶ್, ನಗರ ಕಾರ್ಯವಾಹ ಗಿರೀಶ್, ಧರ್ಮ ಜಾಗರಣ ಸಂಚಾಲಕ ಎಚ್.ಸಿ.ಕೃಷ್ಣಮೂರ್ತಿ, ಭೋದಿ ಪ್ರಮುಖ್ ಪ್ರಶಾಂತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.