ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು: ಪ್ರೇಕ್ಷಕರ ಮನಸೂರೆಗೊಂಡ ಸಂಗೀತ ಸಂಜೆ

ಹೆಬ್ಬಾಳಿನಲ್ಲಿ ಜಾತ್ರೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಉತ್ಸವ
Published : 14 ಏಪ್ರಿಲ್ 2024, 7:28 IST
Last Updated : 14 ಏಪ್ರಿಲ್ 2024, 7:28 IST
ಫಾಲೋ ಮಾಡಿ
Comments
ಕಲೆ ಸಂಸ್ಕೃತಿ ನೆಲೆವೀಡಾದ ಹೊಯ್ಸಳರ ನಾಡಿನಲ್ಲಿ ವೈಭವ ಮರುಕಳಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೆಬ್ಬಾಳಿನ ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುತ್ತಿದ್ದೇವೆ.
ಹೆಬ್ಬಾಳು ಸುಧಾಕರ್ ಹೆಬ್ಬಾಳು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ
ಸಾಂಸ್ಕೃತಿಕ ಉತ್ಸವಕ್ಕೆ ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನರ ಪ್ರೋತ್ಸಾಹಕ್ಕೆ ಗಾಯಕರು ಸಹ ಸಂಭ್ರಮಿಸಿದರು.
ವೈ.ಸಿ. ಜಗದೀಶ್ ಗ್ರಾಮಾಭಿವೃದ್ಧಿ ಸಂಘದ ಕಾರ್ಯದರ್ಶಿ
ಹೆಬ್ಬಾಳಿನ ಸಾಂಸ್ಕೃತಿಕ ಉತ್ಸವದಲ್ಲಿ ಹಾಡಿದಾಗ ಮನಸ್ಸಿಗೆ ಹಿತ ದೊರಕಿತು. ಪ್ರೇಕ್ಷಕರು ಹರಿಸಿದ ಅಭಿಮಾನದ ಹೊಳೆ ಮರೆಯುವಂತಿಲ್ಲ.
ಭಾಗ್ಯಶ್ರೀ ಗೌಡ ಎಂ.ಪಿ. ಗಾಯಕಿ ಚಿಕ್ಕಮಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT