ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ಹಳೇಬೀಡು: ಅಪಾಯದ ಸೂರಿನಲ್ಲಿ ಮಹಿಳೆ

ನೆರವಿನ ಆಸರೆಗೆ ಕಾಯುತ್ತಿರುವ ನಂಜುಂಡಮ್ಮ: ಸಹಾಯ ಮಾಡಲಾಗದ ಸ್ಥಿತಿಯಲ್ಲಿ ನೆರೆಯವರು
Published : 15 ಡಿಸೆಂಬರ್ 2025, 2:46 IST
Last Updated : 15 ಡಿಸೆಂಬರ್ 2025, 2:46 IST
ಫಾಲೋ ಮಾಡಿ
Comments
ಆಶ್ರಯ ಯೋಜನೆ ಅಡಿ ಬಡವರಿಗೆ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಂದಿಲ್ಲ. ಹಳೆಯ ಮಂಜೂರಾತಿಯ ನಡೆಯುತ್ತಿವೆ. ಅನುದಾನ ಬಂದರೆ ನಂಜುಂಡಮ್ಮ ಅವರಿಗೆ ಆದ್ಯತೆ ಕೊಡುತ್ತೇವೆ
ಎಚ್.ಆರ್.ಮಧು ಗ್ರಾಮ ಪಂಚಾಯಿತಿ ಅಧ್ಯಕ್ಷ
ಮೂಕರಾಗಿರುವ ನಂಜುಂಡಮ್ಮ ಅವರ ನೆರವಿಗೆ ಸಂಘ– ಸಂಸ್ಥೆಗಳು ಮುಂದಾಗಬೇಕು. ಅವರ ಜೀವಿತದವರೆಗೂ ಸೂರಿನ ವ್ಯವಸ್ಥೆ ಆಗಬೇಕು
ಗಂಗಾಧರ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT