ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬೇಲೂರು | ಕಾಡಾನೆ ಸಮಸ್ಯೆ: ವರ್ಷದೊಳಗೆ ಪರಿಹಾರ; ಜಿಲ್ಲಾಧಿಕಾರಿ ಲತಾಕುಮಾರಿ

Published : 30 ಸೆಪ್ಟೆಂಬರ್ 2025, 2:02 IST
Last Updated : 30 ಸೆಪ್ಟೆಂಬರ್ 2025, 2:02 IST
ಫಾಲೋ ಮಾಡಿ
Comments
ಅರಣ್ಯ ಸಚಿವರು ಈ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದು ಭದ್ರಾ ಅರಣ್ಯದಲ್ಲಿ ಆನೆಧಾಮ ನಿರ್ಮಿಸಿ ಆನೆ ಸ್ಥಳಾಂತರ ಮಾಡಲಾಗುವುದು. ಡ್ರೋನ್ ಬಳಸಿಕೊಂಡು ಕಾಡಾನೆಗಳ ಮೇಲೆ ನಿಗಾ ಇಡಲಾಗುತ್ತಿದೆ.
ಏಡುಕೊಂಡಲ ಸಿಸಿಎಫ್
ತಾಲ್ಲೂಕಿನ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಓಡಿಸಿ. ಇಲ್ಲವಾದಲ್ಲಿ ಅರೇಹಳ್ಳಿ ಬಿಕ್ಕೋಡು ಹೋಬಳಿಯ ಜಮೀನುಗಳನ್ನು ಖರೀದಿ ಮಾಡಿಕೊಳ್ಳಿ. ನಾವೇ ಬೇರೆಡೆಗೆ ಹೋಗುತ್ತೇವೆ.
ಭೋಗ ಮಲ್ಲೇಶ್ ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT