ಅರಣ್ಯ ಸಚಿವರು ಈ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದು ಭದ್ರಾ ಅರಣ್ಯದಲ್ಲಿ ಆನೆಧಾಮ ನಿರ್ಮಿಸಿ ಆನೆ ಸ್ಥಳಾಂತರ ಮಾಡಲಾಗುವುದು. ಡ್ರೋನ್ ಬಳಸಿಕೊಂಡು ಕಾಡಾನೆಗಳ ಮೇಲೆ ನಿಗಾ ಇಡಲಾಗುತ್ತಿದೆ.
ಏಡುಕೊಂಡಲ ಸಿಸಿಎಫ್
ತಾಲ್ಲೂಕಿನ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಓಡಿಸಿ. ಇಲ್ಲವಾದಲ್ಲಿ ಅರೇಹಳ್ಳಿ ಬಿಕ್ಕೋಡು ಹೋಬಳಿಯ ಜಮೀನುಗಳನ್ನು ಖರೀದಿ ಮಾಡಿಕೊಳ್ಳಿ. ನಾವೇ ಬೇರೆಡೆಗೆ ಹೋಗುತ್ತೇವೆ.