ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಶ್ರವಣಬೆಳಗೊಳ: ವೃಷಭನಾಥರ ಲಘು ಪಂಚಕಲ್ಯಾಣ ಪ್ರಾರಂಭ

ಚಿಕ್ಕ ಬಾಹುಬಲಿ ಸ್ವಾಮಿಯ ನೂತನ ಬಿಂಬಕ್ಕೆ ಶುದ್ಧಿ ಕಾರ್ಯ
Published : 15 ಫೆಬ್ರುವರಿ 2025, 5:50 IST
Last Updated : 15 ಫೆಬ್ರುವರಿ 2025, 5:50 IST
ಫಾಲೋ ಮಾಡಿ
Comments
ಯಾಗ ಮಂಟಪದ ಸಮವಸರಣದಲ್ಲಿ ಅಭಿನವ ಶ್ರೀಗಳು ಜಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.
ಯಾಗ ಮಂಟಪದ ಸಮವಸರಣದಲ್ಲಿ ಅಭಿನವ ಶ್ರೀಗಳು ಜಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.
ಶ್ರವಣಬೆಳಗೊಳದ ಭಂಡಾರ ಬಸದಿಯ ಪ್ರಾಂಗಣದಲ್ಲಿರುವ ನೂತನ ಬಾಹುಬಲಿ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಶುದ್ಧಿ ಮಾಡಲಾಯಿತು.
ಶ್ರವಣಬೆಳಗೊಳದ ಭಂಡಾರ ಬಸದಿಯ ಪ್ರಾಂಗಣದಲ್ಲಿರುವ ನೂತನ ಬಾಹುಬಲಿ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಶುದ್ಧಿ ಮಾಡಲಾಯಿತು.
ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ | ನೂತನ ಬಾಹುಬಲಿ ಬಿಂಬಕ್ಕೆ ಧಾಮ ಸಂಪ್ರೋಕ್ಷಣೆ | ಅಭಿನವ ಶ್ರೀಗಳಿಂದ ತೀರ್ಥಂಕರರ ಬಿಂಬಗಳ ಪ್ರತಿಷ್ಠಾಪನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT