ರುದ್ರಪಟ್ಟಣ ಕುರಿತು ಮಾತನಾಡಿ, ‘ಇಲ್ಲಿ ಪ್ರತಿ ವರ್ಷ ನಡೆಯುವ ಸಂಗೀತೋತ್ಸವಕ್ಕೆ ಸರ್ಕಾರದ ಬಜೆಟ್ನಲ್ಲಿ ಕನಿಷ್ಠ ಹಣ ಮೀಸಲಿಡುವಂತೆ ಒತ್ತಾಯಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿ ಸಂಗೀತೋತ್ಸವಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡುತ್ತೇನೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಹುಟ್ಟೂರು, ತಂದೆ, ತಾಯಿಯರ ಕುರಿತು ಗಮನಹರಿಸಬೇಕು’ ಎಂದರು.