ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಣನೂರು: ಹೆಚ್ಚಿದ ತೇವಾಂಶ ಕುಗ್ಗಿದ ಹೊಗೆಸೊಪ್ಪು

ಸತತ ಮಳೆಯಿಂದಾಗಿ ಇಳುವರಿ ಕುಂಠಿತ: ಕಟಾವು ಪ್ರಾರಂಭ
Published : 3 ಜುಲೈ 2025, 14:39 IST
Last Updated : 3 ಜುಲೈ 2025, 14:39 IST
ಫಾಲೋ ಮಾಡಿ
Comments
ಸತತವಾಗಿ ಸುರಿದ ಮಳೆಯಿಂದ ಹೊಗೆಸೊಪ್ಪು ಗಿಡಗಳು ಗೊಬ್ಬರ ಹೀರಿಕೊಳ್ಳಲು ಆಗಿಲ್ಲ. ಅತಿಯಾದ ತೇವಾಂಶದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು ಉತ್ಪಾದನೆಯ ಮೇಲೆ ಹೊಡೆಯ ಬೀಳಲಿದೆ
ರವಿ ಲಕ್ಕನಹಳ್ಳಿ, ತಂಬಾಕು ಬೆಳೆಗಾರ
ರೈತರು ಪ್ರತಿ ವರ್ಷದಂತೆ ಗೊಬ್ಬರ ನೀಡಿ ಅಗತ್ಯ ಕೃಷಿ ಚಟುವಟಿಕೆ ನಡೆಸಿದ್ದರೂ ನೀರಿಕ್ಷಿತ ಪ್ರಮಾಣದಲ್ಲಿ ಗಿಡಗಳು ಬೆಳವಣಿಗೆ ಆಗಿಲ್ಲ. ಸತತ ಮಳೆ ಮತ್ತು ಹೆಚ್ಚಿದ ತೇವಾಂಶವೇ ಇದಕ್ಕೆ ಕಾರಣ
ಸವಿತಾ ರಾಮನಾಥಪುರ, ತಂಬಾಕು ಮಾರುಕಟ್ಟೆ ಅಧೀಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT