ಮಹಾರಾಷ್ಟ್ರದ ನಾಗಪುರದಲ್ಲಿನ ಸಮತ ಸೈನಿಕ ದಳ ಹಾಗೂ ಭಾರತ ರಾಷ್ಟ್ರ ಅಭಿಯಾನ ಸಮಿತಿಯ ಸುರಭ ಬಾರಮತೆ, ಪ್ರತೀಕ್ ಸೊಂಟಕ್ಕೆ, ಅಭಯ್ ಲೋಕಂಡೆ, ಹಾಗೂ ಬೇಲೂರಿನ ಗಾಂಧಾರ ಬುದ್ಧ ವಿಹಾರ ಚಾರಿಟೇಬಲ್ ಟ್ರಸ್ಟ್ನ ರವಿ ರಾಯಪುರ. ಶಿವಣ್ಣ, ವಕೀಲ ಕುಮಾರ್ ಗುಪ್ತ, ಗಂಗಾಧರ್, ಆಶಾ ಮಂಜುನಾಥ್, ವಿರೂಪಾಕ್ಷ, ರಘು ಶೆಟ್ಟಿಗೆರೆ, ರಂಗಸ್ವಾಮಿ, ಹರೀಶ್, ಎಚ್.ಡಿ.ರಮೇಶ್. ಪ್ರವೀಣ್ ಬೌದ್ಧ, ಪ್ರೇಮ ಗುರುರಾಜ್, ಕುಮಾರ್ ಕೌರಿ, ಲಿಖಿತ್, ಕಾರ್ತಿಕ್ ಪಾಲ್ಗೊಂಡಿದ್ದರು.