ಆರೋಪಿಯ ಪತ್ತೆಯಲ್ಲಿ ಶ್ರಮಿಸಿದ ಅರಸೀಕೆರೆ ವಿಭಾಗದ ಡಿವೈಎಸ್ಪಿ ನಾಗೇಶ್, ಅರಸೀಕೆರೆ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ. ವಸಂತ, ಬಾಣಾವರ ಠಾಣೆಯ ಪಿಎಸ್ಐ ಅರುಣ್, ಸಿಬ್ಬಂದಿಗಳಾದ ಎಚ್.ಹೀರಾಸಿಂಗ್, ನಂಜುಂಡೇಗೌಡ, ಲೋಕೇಶ್, ಎ.ಎಸ್.ನಾಗೇಂದ್ರ, ಶೇಖರೇಗೌಡ ಸಿರಿಗೆರೆ, ಹೇಮಂತ, ನಾಗರಾಜನಾಯ್ಕ, ನಾಗರಾಜು, ಮಧು, ಕೇಶವಮೂರ್ತಿ, ಪಾರ್ವತಮ್ಮ, ಶಕುಂತಲಾ, ಹರೀಶ್, ಜೀಪು ಚಾಲಕ ವಸಂತಕುಮಾರ್, ತಾಂತ್ರಿಕ ವಿಭಾಗದ ಪೀರ್ ಖಾನ್ ಹಾಗೂ ಪ್ರತಾಪ್ ಅವರನ್ನು ಎಸ್ಪಿ ಪ್ರಶಂಸಿಸಿ ವಿಶೇಷ ಬಹುಮಾನ ನೀಡುವುದಾಗಿ ಘೋಷಿಸಿದರು.