ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಅರಸೀಕೆರೆ: ಕರಿಯಮ್ಮ ದೇವಿಗೆ ಬಳೆ ಅಲಂಕಾರ

ಗ್ರಾಮ ದೇವತೆಗೆ ಭಕ್ತರಿಂದ ವಿವಿಧ ಬಗೆಯ ಬಳೆಗಳ ಅರ್ಪಣೆ
ರಮೇಶ್‌ ಎ.ಎಸ್.
Published : 27 ಆಗಸ್ಟ್ 2025, 2:34 IST
Last Updated : 27 ಆಗಸ್ಟ್ 2025, 2:34 IST
ಫಾಲೋ ಮಾಡಿ
Comments
ಗೌರಿ ಹಬ್ಬದ ದಿನದಂದು ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇರುವುದರಿಂದ ಹೆಚ್ಚಾಗಿ ದರ್ಶನ ಪಡೆಯುತ್ತಾರೆ.
ಬಸವರಾಜು ಅರ್ಚಕ
ಬಳೆಯು ಹಿಂದೂ ಸಂಸ್ಕೃತಿಯ ಪವಿತ್ರ ವಸ್ತುವಾಗಿದ್ದು ಗೌರಿ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ ದೇವಿಗೆ ಬಳೆ ಅಲಂಕಾರ ಮಾಡಲಾಗುವುದು.
ವಿನಯ್‌ ಅರ್ಚಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT