ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಆಲೂರು | ಅಪಾಯ ಆಹ್ವಾನಿಸುವ ಕೆರೆಯ ಹೂಳು

Published : 17 ಜುಲೈ 2023, 5:41 IST
Last Updated : 17 ಜುಲೈ 2023, 5:41 IST
ಫಾಲೋ ಮಾಡಿ
Comments
ಪಟ್ಟಣದಲ್ಲಿರುವ ಎರಡು ಕೆರೆಗಳು ಹೂಳಿನಿಂದ ತುಂಬಿವೆ. ಹೂಳೆತ್ತಲು ಆದಷ್ಟು ಬೇಗ ಅಂದಾಜು ಪಟ್ಟಿ ತಯಾರಿಸಿ ಕ್ರಮ ಕೈಗೊಳ್ಳಲಾಗುವುದು.
ರಾಜೇಶ್ ಕೋಟ್ಯಾನ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಇತಿಹಾಸದಲ್ಲೇ ಪಟ್ಟಣದ ಕೆರೆಗಳ ಹೂಳೆತ್ತಿಲ್ಲ. ಎರಡು ಚಿಕ್ಕ ಕೆರೆಗಳಿವೆ. ಹೂಳು ತುಂಬಿರುವುದರಿಂದ ಭಾರಿ ಮಳೆಯಾದರೆ ನೀರು ತುಂಬಿ ಏರಿ ಮೇಲೆ ಹರಿಯುವ ಸಾಧ್ಯತೆ ಇದೆ.
ಗೀತಾ, ಆಲೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT