ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಹಳೇಬೀಡು | ಅಧಿಕ ಆವಕ: ಕ್ವಿಂಟಲ್ ಈರುಳ್ಳಿಗೆ ಕೇವಲ ₹700!

ಸಾಗಣೆ ವೆಚ್ಚವೂ ಸಿಗುತ್ತಿಲ್ಲ ಎಂದು ಬೆಳೆಗಾರರ ಅಳಲು
Published : 20 ಅಕ್ಟೋಬರ್ 2025, 7:24 IST
Last Updated : 20 ಅಕ್ಟೋಬರ್ 2025, 7:24 IST
ಫಾಲೋ ಮಾಡಿ
Comments
ಮಳೆಯಿಂದ ಈರುಳ್ಳಿ ಸಂರಕ್ಷಿಸಲು ಹಳೇಬೀಡಿನ ಕೇದಾರೇಶ್ವರ ದೇವಾಲಯ ಬಳಿ ಟಾರ್ಪಾಲ್ ಹಾಕಿರುವುದು
ಮಳೆಯಿಂದ ಈರುಳ್ಳಿ ಸಂರಕ್ಷಿಸಲು ಹಳೇಬೀಡಿನ ಕೇದಾರೇಶ್ವರ ದೇವಾಲಯ ಬಳಿ ಟಾರ್ಪಾಲ್ ಹಾಕಿರುವುದು
ಹಣ ಸಂಪಾದಿಸಬಹುದು ಎಂದು ಈರುಳ್ಳಿ ಬೆಳೆಗೆ ಕೈಹಾಕಿ ನಷ್ಟ ಅನುಭವಿಸುತ್ತಿದ್ದೇವೆ. ಕೈಯಲ್ಲಿದ್ದ ₹40ಸಾವಿರ ಬಂಡವಾಳ ಹಾಕಿ ಕೈಸುಟ್ಟುಕೊಂಡೆವು.
–ಶಂಕರಲಿಂಗಪ್ಪ, ಈರುಳ್ಳಿ ಬೆಳೆಗಾರ
ಕೃಷಿ ಉತ್ಪನ್ನ ಯಾವುದಕ್ಕೂ ಬೆಲೆ ಇಲ್ಲ. ಬೆಲೆ ಇಳಿಕೆಯಾದ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ಕೊಡಬೇಕು.
–ಎಂ.ಕೆ.ಹುಲಿಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT