ಲೋಕಸಭಾ ಚುನಾವಣೆಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಎರಡೂ ಪಕ್ಷದವರು ಪಾಲ್ಗೊಂಡಿದ್ದರು. ನಂಜುಡಪ್ಪ ಪುತ್ರರಾದ ಎಚ್.ಎನ್.ಬಸವರಾಜು, ಎಚ್.ಎನ್.ಉಮೇಶ್, ಮುಖಂಡರಾದ ಎಚ್.ಪರಮೇಶ್, ಈಶ್ವರ್, ಸಿ.ಆರ್.ಲಿಂಗಪ್ಪ, ಎಚ್.ಬಿ.ರಮೇಶ್, ಶಿವಲಿಂಗೇಗೌಡ, ಜಯಂತ್, ಎಚ್.ಸಿ.ಪ್ರವೀಣ್, ಎಚ್.ಬಿ.ಚಂದ್ರೇಗೌಡ ಪಾಲ್ಗೊಂಡಿದ್ದರು.