ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮೂಲಸೌಕರ್ಯ ಕೊರತೆ: ಆತಂಕದಲ್ಲೇ ರಂಗನಾಥನ ದರ್ಶನ ಪಡೆದ ಭಕ್ತರು

ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಬರುವ ಭಕ್ತರು: ಮೂಲಸೌಕರ್ಯಕ್ಕೆ ಒತ್ತಾಯ
Published : 18 ಆಗಸ್ಟ್ 2024, 5:59 IST
Last Updated : 18 ಆಗಸ್ಟ್ 2024, 5:59 IST
ಫಾಲೋ ಮಾಡಿ
Comments
ಕಾಡು ಮಧ್ಯೆ ಹಾದು ಹೋಗಿರುವ ದೇವಸ್ಥಾನದ ರಸ್ತೆ ಗುಂಡಿಮಯವಾಗಿದೆ
ಕಾಡು ಮಧ್ಯೆ ಹಾದು ಹೋಗಿರುವ ದೇವಸ್ಥಾನದ ರಸ್ತೆ ಗುಂಡಿಮಯವಾಗಿದೆ
ಭಕ್ತರು ತಮಗಿಷ್ಟವಾದ ಸೇವೆ ಮಾಡಿಸುತ್ತಾರೆ. ದೇವಸ್ಥಾನದ ಅಭಿವೃದ್ಧಿ ಸಮಿತಿ ಮತ್ತು ಭಕ್ತರ ಸಹಕಾರದಿಂದ ಅಡುಗೆ ಅನ್ನ ದಾಸೋಹಕ್ಕೆ ಮನೆ ಸೇರಿದಂತೆ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ
ಉಮೇಶ್ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಮೈಸೂರು ಜಿಲ್ಲೆ ಹುಣಸೂರಿನಿಂದ ದೇವರಿಗೆ ಬಂದಿದ್ದೇವೆ. ರಸ್ತೆ ಗುಂಡಿಗಳಾಗಿವೆ. ಕಾಡಾನೆಗಳು ಸಂಚರಿಸುತ್ತವೆ ಎಂದು ತಿಳಿದು ಭಯವಾಗುತ್ತಿದೆ. ಸರ್ಕಾರ ಕೂಡಲೇ ರಸ್ತೆ ದುರಸ್ತಿ ಮಾಡಬೇಕು
ಚಲುವರಾಯಸ್ವಾಮಿ ಮೈಸೂರು ಜಿಲ್ಲೆ ಹುಣಸೂರಿನ ಭಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT