<p><strong>ಅರಕಲಗೂಡು: ಪಟ್ಟಣದ ಹೊರವಲಯದ ಶಂಭುನಾಥಪುರದಲ್ಲಿರುವ ಮಧುಶ್ರೀ ವೃದ್ಧಾಶ್ರಮಕ್ಕರ ಪ್ರತಿ ವರ್ಷ ₹10 ಸಾವಿರ ದೇಣಿಗೆ ನೀಡುವುದಾಗಿ ಸಂಗೀತ ವಿದ್ವಾಂಸ ಆರ್. ಕೆ. ಪದ್ಮನಾಭ್ ತಿಳಿಸಿದರು. </strong></p>.<p><strong> ಗುರುವಾರ ತಮ್ಮ ಜನ್ಮದಿನವನ್ನು ವೃದ್ದಾಶ್ರಮದ ವೃದ್ಧರೊಂದಿಗೆ ಆಚರಿಸಿ, ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.</strong></p>.<p><strong>‘ವೃದ್ಧರು ಇಳಿವಯಸ್ಸಿನ ಬದುಕು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವುದು ಅಗತ್ಯ, ಮಧುಶ್ರೀ ವೃದ್ಧಾಶ್ರಮ ಉತ್ತಮ ಕಾರ್ಯ ನಡೆಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </strong></p>.<p><strong>ವೃದ್ದಾಶ್ರಮದ ಕಾರ್ಯದರ್ಶಿ ಸಾವಿತ್ರಮ್ಮ, ವ್ಯವಸ್ಥಾಪಕ ಮಧು, ಸ್ವಯಂಸೇವಕ ಪ್ರಕಾಶ್, ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಅಪ್ತ ಸಮಾಲೋಚಕ ಪರಶುರಾಮ್, ಪ್ರಯೋಗಶಾಲಾ ತಂತ್ರಜ್ಞೆ ಗೌರಮ್ಮ, ಆರ್.ಕೆ.ಪಿ ಬಳಗದ ವಾಟಳ್ ರಮೇಶ್, ಯೋಗೇಶ್, ತಿಲಕ್ ಕುಮಾರ್, ಪ್ರವೀಣ್, ಮಂಜು, ವಿಜಯಕುಮಾರ್, ಗುರುಮೂರ್ತಿ , ಉಮೇಶ್, ಧರ್ಮ ಉಪಸ್ಥಿತರಿದ್ದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು: ಪಟ್ಟಣದ ಹೊರವಲಯದ ಶಂಭುನಾಥಪುರದಲ್ಲಿರುವ ಮಧುಶ್ರೀ ವೃದ್ಧಾಶ್ರಮಕ್ಕರ ಪ್ರತಿ ವರ್ಷ ₹10 ಸಾವಿರ ದೇಣಿಗೆ ನೀಡುವುದಾಗಿ ಸಂಗೀತ ವಿದ್ವಾಂಸ ಆರ್. ಕೆ. ಪದ್ಮನಾಭ್ ತಿಳಿಸಿದರು. </strong></p>.<p><strong> ಗುರುವಾರ ತಮ್ಮ ಜನ್ಮದಿನವನ್ನು ವೃದ್ದಾಶ್ರಮದ ವೃದ್ಧರೊಂದಿಗೆ ಆಚರಿಸಿ, ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.</strong></p>.<p><strong>‘ವೃದ್ಧರು ಇಳಿವಯಸ್ಸಿನ ಬದುಕು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವುದು ಅಗತ್ಯ, ಮಧುಶ್ರೀ ವೃದ್ಧಾಶ್ರಮ ಉತ್ತಮ ಕಾರ್ಯ ನಡೆಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </strong></p>.<p><strong>ವೃದ್ದಾಶ್ರಮದ ಕಾರ್ಯದರ್ಶಿ ಸಾವಿತ್ರಮ್ಮ, ವ್ಯವಸ್ಥಾಪಕ ಮಧು, ಸ್ವಯಂಸೇವಕ ಪ್ರಕಾಶ್, ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಅಪ್ತ ಸಮಾಲೋಚಕ ಪರಶುರಾಮ್, ಪ್ರಯೋಗಶಾಲಾ ತಂತ್ರಜ್ಞೆ ಗೌರಮ್ಮ, ಆರ್.ಕೆ.ಪಿ ಬಳಗದ ವಾಟಳ್ ರಮೇಶ್, ಯೋಗೇಶ್, ತಿಲಕ್ ಕುಮಾರ್, ಪ್ರವೀಣ್, ಮಂಜು, ವಿಜಯಕುಮಾರ್, ಗುರುಮೂರ್ತಿ , ಉಮೇಶ್, ಧರ್ಮ ಉಪಸ್ಥಿತರಿದ್ದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>