ಶ್ರವಣಬೆಳಗೊಳದ ಶ್ರೀಜೈನ ಮಠದಲ್ಲಿ ತಮಿಳುನಾಡು ರಾಜ್ಯಪಾಲರಾದ ಆರ್.ಎನ್. ರವಿ ಮತ್ತು ಅವರ ಶ್ರೀಮತಿಯವರನ್ನು ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಂಗಳವಾರ ಸನ್ಮಾನಿಸಿದರು.
ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ ಅವರು ವಿಂಧ್ಯಗಿರಿ ಬೆಟ್ಟದ ಭಗವಾನ್ ಬಾಹುಬಲಿ ದರ್ಶನ ಪಡೆದರು.