ಬುಧವಾರ, 19 ನವೆಂಬರ್ 2025
×
ADVERTISEMENT
ADVERTISEMENT

ಶ್ರವಣಬೆಳಗೊಳ: ಪಾರಂಪರಿಕ ತಾಣದ ಪುನರುಜ್ಜೀವನಕ್ಕೆ ‘ಪ್ರಸಾದ’ ಯೋಜನೆ

ಕೇಂದ್ರದ ಯೋಜನೆಗೆ ಶ್ರವಣಬೆಳಗೊಳ ಕ್ಷೇತ್ರ ಸೇರ್ಪಡೆ: ಹೆಚ್ಚುತ್ತಿರುವ ಬೇಡಿಕೆ
ಬಿ.ಪಿ. ಜಯಕುಮಾರ್‌
Published : 19 ನವೆಂಬರ್ 2025, 2:55 IST
Last Updated : 19 ನವೆಂಬರ್ 2025, 2:55 IST
ಫಾಲೋ ಮಾಡಿ
Comments
ಬೃಹತ್ ಮಾನಸ್ತಂಭ
ಬೃಹತ್ ಮಾನಸ್ತಂಭ
ಭದ್ರಬಾಹುಗಳ ಗುಹೆ
ಭದ್ರಬಾಹುಗಳ ಗುಹೆ
ಸುಂದರ ಜಾಲಾಂಧ್ರಗಳು.
ಸುಂದರ ಜಾಲಾಂಧ್ರಗಳು.
ಚಾವುಂಡರಾಯ ಬಸದಿಯಲ್ಲಿ ಮುಗುಳ್ನಗೆಯ ಶಿಲಾಸುಂದರಿ ಮೂರ್ತಿ.
ಚಾವುಂಡರಾಯ ಬಸದಿಯಲ್ಲಿ ಮುಗುಳ್ನಗೆಯ ಶಿಲಾಸುಂದರಿ ಮೂರ್ತಿ.
ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಕ್ಷೇತ್ರಕ್ಕೆ ಬಂದಿದ್ದ ಅಂತಿಮ ಶ್ರುತ ಕೇವಲಿ ಭದ್ರಬಾಹು ಮುನಿಗಳಲ್ಲಿ ಚಂದ್ರಗುಪ್ತ ಮೌರ್ಯ ಪ್ರಾರ್ಥಿಸುತ್ತಿರುವ ಶಿಲ್ಪವನ್ನು ಶ್ರವಣಬೆಳಗೊಳದ ಚಂದ್ರಗಿರಿಯ ಮುಂಭಾಗದಲ್ಲಿ ಕಾಣಬಹುದು.
ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಕ್ಷೇತ್ರಕ್ಕೆ ಬಂದಿದ್ದ ಅಂತಿಮ ಶ್ರುತ ಕೇವಲಿ ಭದ್ರಬಾಹು ಮುನಿಗಳಲ್ಲಿ ಚಂದ್ರಗುಪ್ತ ಮೌರ್ಯ ಪ್ರಾರ್ಥಿಸುತ್ತಿರುವ ಶಿಲ್ಪವನ್ನು ಶ್ರವಣಬೆಳಗೊಳದ ಚಂದ್ರಗಿರಿಯ ಮುಂಭಾಗದಲ್ಲಿ ಕಾಣಬಹುದು.
ಮಠದಲ್ಲಿ ಸಾವಿರ ವರ್ಷದ ಹಿಂದೆ ಬಿಡಿಸಿರುವ ವರ್ಣ ಚಿತ್ರಗಳು ಅತ್ಯಂತ ಸುಂದರವಾಗಿದ್ದು ಅವುಗಳ ಕಲಾ ರಚನೆಯನ್ನು ಸಂರಕ್ಷಣೆ ಮಾಡಲು ಹಣಕಾಸಿನ ನೆರವನ್ನು ಒದಗಿಸಲು ಇಲಾಖೆಗೆ ಸೂಚಿಸಿದ್ದೇನೆ
ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ
ಸಿಂಧೂ ಲಿಪಿಯನ್ನು ಹೋಲುವ ಲಿಪಿಯನ್ನು ವಿಂಧ್ಯಗಿರಿಯ ಸಿದ್ಧರ ಗುಂಡಿನ ಎಡಭಾಗದಲ್ಲಿ ಚಿತ್ರಿಸಿದ್ದು ಪ್ರವೇಶ ದ್ವಾರದಲ್ಲಿ ಗಜಲಕ್ಷ್ಮಿಯ ಮೂರ್ತಿ ಅಖಂಡ ಬಾಗಿಲ ಬಳಿ ಇದ್ದು ಕೆತ್ತನೆ ಎಲ್ಲರ ಗಮನ ಸೆಳೆಯುತ್ತಿವೆ
ಪ್ರೊ.ಜೀವಂಧರ್ ಕುಮಾರ್ ಹೋತಪೇಟೆ ಇತಿಹಾಸಕಾರ
ಪ್ರಸಾದ ಯೋಜನೆಯಡಿ ಕ್ಷೇತ್ರ ಸೇರ್ಪಡೆ ಮಾಡಿದಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿ ಕ್ಷೇತ್ರವನ್ನು ವಿಶ್ವದಲ್ಲಿರುವ ಅತಿ ಸುಂದರ ಸುಸಜ್ಜಿತ ವ್ಯಾಟಿಕನ್ ನಗರದಂತೆ ರಾರಾಜಿಸುವಂತೆ ಮಾಡಬಹುದು
ಸಿ.ಎನ್.ಬಾಲಕೃಷ್ಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT