ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಆಲೂರು: ಬರಿದಾದ ಯಗಚಿ, ಹೇಮೆಯ ಒಡಲು

ಜಾನುವಾರುಗಳಿಗೂ ಕುಡಿಯುವ ನೀರಿಲ್ಲ: ಆಲೂರು ಪಟ್ಟಣದಲ್ಲಿ ಟ್ಯಾಂಕರ್‌ ಪೂರೈಕೆ
Published : 20 ಏಪ್ರಿಲ್ 2024, 5:04 IST
Last Updated : 20 ಏಪ್ರಿಲ್ 2024, 5:04 IST
ಫಾಲೋ ಮಾಡಿ
Comments
ಚಿಕ್ಕಕಣಗಾಲು ಹೊಸಳ್ಳಿ ರೈತ ಆನಂದ್ ಅರರು ಜಾನುವಾರುಗಳನ್ನು ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಗುಂಡಿಗಳಲ್ಲಿ ನೀರು ಕುಡಿಸಲು ಕರೆದೊಯ್ಯುತ್ತಿರುವುದು.
ಚಿಕ್ಕಕಣಗಾಲು ಹೊಸಳ್ಳಿ ರೈತ ಆನಂದ್ ಅರರು ಜಾನುವಾರುಗಳನ್ನು ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಗುಂಡಿಗಳಲ್ಲಿ ನೀರು ಕುಡಿಸಲು ಕರೆದೊಯ್ಯುತ್ತಿರುವುದು.
ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಗಚಿ ನದಿಯಲ್ಲಿ ನೀರು ಹರಿಬಿಟ್ಟರೆ ಮಾತ್ರ ಜನ ಜಾನುವಾರುಗಳು ಸದ್ಯಕ್ಕೆ ಪ್ರಾಣ ಉಳಿಸಿಕೊಳ್ಳಬಹುದಾಗಿದೆ.
-ಸಿ.ಎಸ್. ನಾಗಭೂಷಣ ಚಿಕ್ಕಕಣಗಾಲು ಹೊಸಳ್ಳಿ ರೈತ
ಯಗಚಿ ನದಿಯಿಂದ ನೀರು ಬಿಡುವಂತೆ ಈಗಾಗಲೇ ಶಾಸಕರು ತಹಶೀಲ್ದಾರ್ ಮತ್ತು ನಾನು ಮೌಖಿಕವಾಗಿ ಮನವಿ ಮಾಡಿದ್ದೇವೆ. ತುರ್ತಾಗಿ ಪತ್ರ ಬರೆಯಲಾಗಿದೆ.
ಸ್ಟೀಫನ್ ಪ್ರಕಾಶ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT