ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಹೇಮಾವತಿ ನದಿ ಸೇರುತ್ತಿರುವ ಎತ್ತಿನಹೊಳೆ ನೀರು| ₹124 ಕೋಟಿ ವಿದ್ಯುತ್ ಬಿಲ್‌ ಬಾಕಿ

ಹೇಮಾವತಿ ನದಿ ಸೇರುತ್ತಿರುವ ಎತ್ತಿನಹೊಳೆ ನೀರು: ವ್ಯರ್ಥವಾಗುತ್ತಿರುವ ಸಂಪನ್ಮೂಲ
Published : 22 ಜುಲೈ 2025, 22:30 IST
Last Updated : 22 ಜುಲೈ 2025, 22:30 IST
ಫಾಲೋ ಮಾಡಿ
Comments
ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಎತ್ತಿನಹೊಳೆ ಯೋಜನೆಯ ನೀರನ್ನು ಹೇಮಾವತಿ ನದಿಗೆ ಬಿಡಲಾಗುತ್ತಿದೆ.
ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಎತ್ತಿನಹೊಳೆ ಯೋಜನೆಯ ನೀರನ್ನು ಹೇಮಾವತಿ ನದಿಗೆ ಬಿಡಲಾಗುತ್ತಿದೆ.
ಬ್ಯಾರೇಜ್‌ಗಳೆಲ್ಲ ಭರ್ತಿಯಾಗಿದ್ದರಿಂದ ಏಕಕಾಲಕ್ಕೆ ಪಂಪ್‌ಹೌಸ್‌ಗಳಿಂದ ನೀರು ಹರಿಸಲಾಗುತ್ತಿದೆ. ನಿರಂತರವಾಗಿ ಹೇಮಾವತಿಗೆ ನೀರು ಹರಿಸುವುದಿಲ್ಲ
ವೆಂಕಟೇಶ್‌ ಕಾರ್ಯಪಾಲಕ ಎಂಜಿನಿಯರ್ ವಿಶ್ವೇಶ್ವರಯ್ಯ ಜಲ ನಿಗಮ
ಸಮುದ್ರಕ್ಕೆ ಹೋಗುವ ನೀರನ್ನು ಮತ್ತೊಂದು ಕಡೆ ಸಮುದ್ರಕ್ಕೆ ಹರಿಸಿದರೆ ಏನು ಪ್ರಯೋಜನ? ಜನರ ತೆರಿಗೆ ಹಣದಲ್ಲಿ ವಿದ್ಯುತ್‌ನ ವ್ಯರ್ಥ ಬಳಕೆ ನಿಜಕ್ಕೂ ತುಘಲಕ್‌ ಆಳ್ವಿಕೆ ನೆನಪಿಸುತ್ತಿದೆ
ಸಿಮೆಂಟ್ ಮಂಜು ಶಾಸಕ ಸಕಲೇಶಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT