<p><strong>ಹಾವೇರಿ: </strong>ತಾಲ್ಲೂಕು ಆರೋಗ್ಯಾಧಿಕಾರಿ, ಖಾಸಗಿ ವೈದ್ಯ, ಪೊಲೀಸ್, ಬ್ಯಾಂಕ್ ನೌಕರ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 157 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.</p>.<p class="Subhead"><strong>ತಾಲ್ಲೂಕುವಾರು ವಿವರ:</strong></p>.<p>ಸವಣೂರು-6, ಶಿಗ್ಗಾವಿ -10, ಬ್ಯಾಡಗಿ ಹಾಗೂ ಹಾನಗಲ್ ತಲಾ-18, ಹಾವೇರಿ-20, ಹಿರೇಕೆರೂರು-20, ರಾಣೆಬೆನ್ನೂರು ತಲಾ– 4, ಹಾವೇರಿ-32, ಬ್ಯಾಡಗಿ-7, ಹಾನಗಲ್-4, ಹಿರೇಕೆರೂರು-30 ಹಾಗೂ ರಾಣೆಬೆನ್ನೂರು ತಾಲ್ಲೂಕಿನ 53 ಮತ್ತು ಇತರೆ ಎರಡು ಜನರಿಗೆ ಸೋಂಕು ದೃಢಪಟ್ಟಿದೆ.</p>.<p>ಸೋಂಕಿನಿಂದ ಗುಣಮುಖರಾಗಿ ಸವಣೂರು-1, ಹಾನಗಲ್-4, ಶಿಗ್ಗಾಂವ-5, ಬ್ಯಾಡಗಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ತಲಾ -17, ಹಾವೇರಿ ತಾಲ್ಲೂಕಿನ 67 ಮಂದಿ ಬಿಡುಗಡೆ ಹೊಂದಿದ್ದಾರೆ.</p>.<p class="Subhead"><strong>ಮರಣ:</strong></p>.<p>ರಾಣೇಬೆನ್ನೂರು ವಿದ್ಯಾನಗರದ 85 ವರ್ಷದ ಪುರುಷ, ಹಾವೇರಿ ಶಿವಾಜಿನಗರದ 53 ವರ್ಷದ ಪುರುಷಹಾಗೂ ಕರ್ಜಗಿ ಗ್ರಾಮದ 65 ವರ್ಷದ ಮಹಿಳೆ ಸೇರಿದಂತೆ ಮೂರು ಜನರ ಮರಣವನ್ನು ಇಂದು ದೃಢಿಕರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ತಾಲ್ಲೂಕು ಆರೋಗ್ಯಾಧಿಕಾರಿ, ಖಾಸಗಿ ವೈದ್ಯ, ಪೊಲೀಸ್, ಬ್ಯಾಂಕ್ ನೌಕರ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 157 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.</p>.<p class="Subhead"><strong>ತಾಲ್ಲೂಕುವಾರು ವಿವರ:</strong></p>.<p>ಸವಣೂರು-6, ಶಿಗ್ಗಾವಿ -10, ಬ್ಯಾಡಗಿ ಹಾಗೂ ಹಾನಗಲ್ ತಲಾ-18, ಹಾವೇರಿ-20, ಹಿರೇಕೆರೂರು-20, ರಾಣೆಬೆನ್ನೂರು ತಲಾ– 4, ಹಾವೇರಿ-32, ಬ್ಯಾಡಗಿ-7, ಹಾನಗಲ್-4, ಹಿರೇಕೆರೂರು-30 ಹಾಗೂ ರಾಣೆಬೆನ್ನೂರು ತಾಲ್ಲೂಕಿನ 53 ಮತ್ತು ಇತರೆ ಎರಡು ಜನರಿಗೆ ಸೋಂಕು ದೃಢಪಟ್ಟಿದೆ.</p>.<p>ಸೋಂಕಿನಿಂದ ಗುಣಮುಖರಾಗಿ ಸವಣೂರು-1, ಹಾನಗಲ್-4, ಶಿಗ್ಗಾಂವ-5, ಬ್ಯಾಡಗಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ತಲಾ -17, ಹಾವೇರಿ ತಾಲ್ಲೂಕಿನ 67 ಮಂದಿ ಬಿಡುಗಡೆ ಹೊಂದಿದ್ದಾರೆ.</p>.<p class="Subhead"><strong>ಮರಣ:</strong></p>.<p>ರಾಣೇಬೆನ್ನೂರು ವಿದ್ಯಾನಗರದ 85 ವರ್ಷದ ಪುರುಷ, ಹಾವೇರಿ ಶಿವಾಜಿನಗರದ 53 ವರ್ಷದ ಪುರುಷಹಾಗೂ ಕರ್ಜಗಿ ಗ್ರಾಮದ 65 ವರ್ಷದ ಮಹಿಳೆ ಸೇರಿದಂತೆ ಮೂರು ಜನರ ಮರಣವನ್ನು ಇಂದು ದೃಢಿಕರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>