ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹಾವೇರಿ| ವಿದ್ಯಾರ್ಥಿಗಳ 3 ತಿಂಗಳ ಕ್ಯಾಂಪ್: ರೈತರ ಸಮಸ್ಯೆ ತೆರೆದಿಟ್ಟ ‘ಕೃಷಿ ಕರಗ’

ಕೃಷಿ ಕ್ಷೇತ್ರದ ಅನುಭವ ಬಿಚ್ಚಿಟ್ಟ ಪದವೀಧರರು
Published : 19 ಸೆಪ್ಟೆಂಬರ್ 2025, 3:05 IST
Last Updated : 19 ಸೆಪ್ಟೆಂಬರ್ 2025, 3:05 IST
ಫಾಲೋ ಮಾಡಿ
Comments
ರೈತರ ಸಮಸ್ಯೆಗಳು ಏನು ಎಂಬುದು ನಮಗೆ ಮನವರಿಕೆಯಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಅಧ್ಯಯನ ಮುಂದುವರಿಯಲಿದೆ
ಸಚಿನ ಅನಂತಪುರ ವಿದ್ಯಾರ್ಥಿ
ಪುಸ್ತಕದಲ್ಲಿ ಓದುವುದಕ್ಕೂ ಜಮೀನಿನಲ್ಲಿ ಕೃಷಿ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂದಿನ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಎಲ್ಲವನ್ನೂ ಹತ್ತಿರದಿಂದ ನೋಡಿದ್ದೇವೆ
ಪ್ರಜ್ಞಾ ಪಿ.ಸಿ. ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT