ಮಂಗಳವಾರ, 25 ನವೆಂಬರ್ 2025
×
ADVERTISEMENT
ADVERTISEMENT

ಹಾವೇರಿ| ಜಾನಪದ ವಿ.ವಿ: ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ

ಸದಸ್ಯರಿಗೆ ಅಪಮಾನ: ಸಹಾಯಕ ಕುಲಸಚಿವರಿಗೆ ನೋಟಿಸ್ ? | ₹ 42 ಲಕ್ಷ ಮುಂಗಡ ಹಣ ವಸೂಲಿಗೆ ಗಡುವು
Published : 25 ನವೆಂಬರ್ 2025, 2:59 IST
Last Updated : 25 ನವೆಂಬರ್ 2025, 2:59 IST
ಫಾಲೋ ಮಾಡಿ
Comments
ಸಹಾಯಕ ಕುಲಸಚಿವ ಶಹಜಾನ್ ಮುದಕವಿ ಅವರು ಸದಸ್ಯರಿಗೆ ಅಪಮಾನ ಮಾಡಿ ದುರ್ನಡತೆ ತೋರಿದ್ದಾರೆ. ಅವರಿಗೆ ನೋಟಿಸ್ ನೀಡುವಂತೆ ಕುಲಸಚಿವರಿಗೆ ಹೇಳಿದ್ದೇವೆ
ರಾಮಪ್ಪ ಲಮಾಣಿ ಸಿಂಡಿಕೇಟ್ ಸದಸ್ಯ
ಸಿಂಡಿಕೇಟ್ ಸಭೆಯ ಎರಡು ಗಂಟೆಯ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಸಹಾಯಕ ಕುಲಸಚಿವ ಸದಸ್ಯರನ್ನೇ ಏಕವಚನದಲ್ಲಿ ನಿಂದಿಸಿದ್ದಾರೆ. ಅವರ ವಿರುದ್ಧ ನಡಾವಳಿಗೆ ಅನುಮೋದನೆ ನೀಡಿದ್ದೇವೆ
ಬಿ.ಎಂ. ಪುಟ್ಟಯ್ಯ ಸಿಂಡಿಕೇಟ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT