ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಹಾವೇರಿ | ಅಂತರ್ಜಲ ಮಟ್ಟ ಕುಸಿತ: ಆತಂಕ

ಮಳೆಯ ತೀವ್ರ ಕೊರತೆ; ಬತ್ತಿದ ಕೊಳವೆಬಾವಿಗಳು – ಸಂಕಷ್ಟದಲ್ಲಿ ರೈತ ಸಮುದಾಯ
Published : 12 ಡಿಸೆಂಬರ್ 2023, 5:42 IST
Last Updated : 12 ಡಿಸೆಂಬರ್ 2023, 5:42 IST
ADVERTISEMENT
ಫಾಲೋ ಮಾಡಿ
Comments
‘ಮಳೆ ನೀರು ಸಂಗ್ರಹ ವಿಧಾನ ಅತ್ಯಗತ್ಯ’
‘ಪ್ರತಿ ಮನೆ ಮತ್ತು ಕಚೇರಿಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ ಹಾಗೂ ಕೃತಕ ಅಂತರ್ಜಲ ಮರುಪೂರಣ ಕ್ರಮಗಳಿಂದ ಅಂತರ್ಜಲ ಪುನಃಶ್ಚೇತನ ಸಾಧ್ಯ’ ಎನ್ನುತ್ತಾರೆ ಹಿರಿಯ ಭೂವಿಜ್ಞಾನಿ ಹಿರಿಯ ಭೂವಿಜ್ಞಾನಿ ಸಂತೋಷಪ್ಯಾಟಿ ಗಾಣಿಗೇರ. ಜಿಲ್ಲೆಯಲ್ಲಿ ಅಂತರ್ಜಲವು ಶೇ70ರಷ್ಟು ಕೃಷಿಗೆ ಉಪಯೋಗವಾಗುತ್ತದೆ. ಉಳಿದಂತೆ ಗೃಹ ಬಳಕೆ ಕೈಗಾರಿಕೆ ಇತರೆ ಉದ್ದೇಶಗಳಿಗೆ ವಿನಿಯೋಗವಾಗುತ್ತದೆ. ಚೆಕ್‌ಡ್ಯಾಂ ಇಂಗುಗುಂಡಿ ನಾಲಾ ಬಂಡು ಕೃಷಿ ಹೊಂಡ ನಿರ್ಮಾಣಕ್ಕೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT