ಅಡಿಕೆಯನ್ನು ಔಷಧಿ ಪೇಂಟ್ ಗುಟ್ಕಾ ಹಾಗೂ ಇತರೆಡೆ ಬಳಸಲಾಗುತ್ತಿದೆ. ಈ ಬೆಳೆಗೆ ನೀರು ಮುಖ್ಯ. ನೀರಿನ ಮೂಲ ಚೆನ್ನಾಗಿದ್ದರೆ ರೈತರು ಅಡಿಕೆ ಬೆಳೆಯಬೇಕು. ಸ್ವಲ್ಪ ವ್ಯತ್ಯಾಸವಾದರೂ ಸಸಿಗಳು ಒಣಗುತ್ತವೆ
-ಆರ್.ಜಿ. ಗೊಲ್ಲರ, ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ
ಸದ್ಯದ ಮಾರುಕಟ್ಟೆಯಲ್ಲಿ ಅಡಿಕೆಗೆ ಒಳ್ಳೆಯ ಬೆಲೆಯಿದೆ. ಹೀಗಾಗಿ ರೈತರು ಅಡಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ. ಇಲಾಖೆಯಿಂದಲೂ ರೈತರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ