ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಾವೇರಿ: ತೋಟಗಾರಿಕೆ ಬೆಳೆಯಲ್ಲಿ ‘ಅಡಿಕೆ’ ಪಾರುಪತ್ಯ

* ಹಣ್ಣು– ತರಕಾರಿ ಬೆಳೆ ಪ್ರದೇಶದಲ್ಲಿ ಇಳಿಕೆ * ಮುಂಬರುವ ದಿನಗಳಲ್ಲಿ ಆಹಾರ ಧಾನ್ಯ ಕೊರತೆ
Published : 6 ಮೇ 2025, 6:13 IST
Last Updated : 6 ಮೇ 2025, 6:13 IST
ಫಾಲೋ ಮಾಡಿ
Comments
ಅಡಿಕೆಯನ್ನು ಔಷಧಿ ಪೇಂಟ್ ಗುಟ್ಕಾ ಹಾಗೂ ಇತರೆಡೆ ಬಳಸಲಾಗುತ್ತಿದೆ. ಈ ಬೆಳೆಗೆ ನೀರು ಮುಖ್ಯ. ನೀರಿನ ಮೂಲ ಚೆನ್ನಾಗಿದ್ದರೆ ರೈತರು ಅಡಿಕೆ ಬೆಳೆಯಬೇಕು. ಸ್ವಲ್ಪ ವ್ಯತ್ಯಾಸವಾದರೂ ಸಸಿಗಳು ಒಣಗುತ್ತವೆ
-ಆರ್.ಜಿ. ಗೊಲ್ಲರ, ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ
ಸದ್ಯದ ಮಾರುಕಟ್ಟೆಯಲ್ಲಿ ಅಡಿಕೆಗೆ ಒಳ್ಳೆಯ ಬೆಲೆಯಿದೆ. ಹೀಗಾಗಿ ರೈತರು ಅಡಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ. ಇಲಾಖೆಯಿಂದಲೂ ರೈತರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ
- ಸಿದ್ದರಾಮಯ್ಯ, ಉಪ ನಿರ್ದೇಶಕ ಹಾವೇರಿ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT