ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಹಾವೇರಿ: ಹೊಸ ತಾಲ್ಲೂಕು; ಕನಸು ನನಸಿಗೆ ಹೋರಾಟ

ಜಿಲ್ಲೆಯಲ್ಲಿ ಹೊಸ ತಾಲ್ಲೂಕು ರಚನೆಗೆ ಹಲವು ಹೋಬಳಿ, ಗ್ರಾಮಗಳ ಜನರ ಆಗ್ರಹ* ಸೌಲಭ್ಯವಿಲ್ಲದೇ ಸೊರಗಿರುವ ರಟ್ಟೀಹಳ್ಳಿ
Published : 25 ಆಗಸ್ಟ್ 2025, 4:22 IST
Last Updated : 25 ಆಗಸ್ಟ್ 2025, 4:22 IST
ಫಾಲೋ ಮಾಡಿ
Comments
ಬಂಕಾಪುರ ಕೋಟೆಯಲ್ಲಿರುವ 66 ಕಂಬದ ನಗರೇಶ್ವರ ದೇವಾಲಯ
ಬಂಕಾಪುರ ಕೋಟೆಯಲ್ಲಿರುವ 66 ಕಂಬದ ನಗರೇಶ್ವರ ದೇವಾಲಯ
ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ನಾ.ಸು. ಹರ್ಡೀಕರ್ ವೃತ್ತ
ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ನಾ.ಸು. ಹರ್ಡೀಕರ್ ವೃತ್ತ
ಈರಪ್ಪ ಲಮಾಣಿ
ಈರಪ್ಪ ಲಮಾಣಿ
ಗುತ್ತಲ ಪಟ್ಟಣ ಪಂಚಾಯಿತಿ ಕಚೇರಿ
ಗುತ್ತಲ ಪಟ್ಟಣ ಪಂಚಾಯಿತಿ ಕಚೇರಿ
ಐತಿಹಾಸಿಕ ಹಿನ್ನೆಲೆಯುಳ್ಳ ಬಂಕಾಪುರ 1961ಕ್ಕೂ ಮುನ್ನ ತಾಲ್ಲೂಕು ಕೇಂದ್ರವಾಗಿದ್ದ ದಾಖಲೆಗಳು ನಮ್ಮ ಬಳಿಯಿವೆ. ಅದರ ಆಧಾರದಲ್ಲಿ ಹೊಸ ತಾಲ್ಲೂಕಿಗಾಗಿ ಹೋರಾಟ ನಡೆಸುತ್ತಿದ್ದೇವೆ ರಟ್ಟೀಹಳ್ಳಿಗಿಂತ ದೊಡ್ಡ ಪಟ್ಟಣವಾಗಿರುವ ಗುತ್ತಲ ಎಲ್ಲ ಮಾನದಂಡಗಳಿಂದಲೂ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿದೆ. ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಿ ತಾಲ್ಲೂಕು ಘೋಷಣೆ ಮಾಡಬೇಕು 
ಎ.ಕೆ. ಆದವಾನಿಮಠ ಬಂಕಾಪುರ ತಾಲ್ಲೂಕು ಹೋರಾಟ ಸಮಿತಿ 
ರಟ್ಟೀಹಳ್ಳಿಗಿಂತ ದೊಡ್ಡ ಪಟ್ಟಣವಾಗಿರುವ ಗುತ್ತಲ, ಎಲ್ಲ ಮಾನದಂಡಗಳಿಂದಲೂ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿದೆ. ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಿ ತಾಲ್ಲೂಕು ಘೋಷಣೆ ಮಾಡಬೇಕು 
ಈರಪ್ಪ ಲಮಾಣಿ ಗುತ್ತಲ ತಾಲ್ಲೂಕು ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT