ಸ್ಪೂರ್ತಿ ಸಿ.ಎಂ. ಶಿವಮೊಗ್ಗ, ಸಾನಿಧ್ಯಾ ರಾಠೋಡ, ಶಿಗ್ಗಾವಿ (ಪ್ರಥಮ) ಮಧುರಾ ಎಂ ಬಜ್ಜಿ ಕಾತೂರ, ಕವಿತಾ ಎಂ ಅಂಗಡಿ ಕೊಳೂರ (ದ್ವಿತೀಯ) ಮಧು ಬಾರ್ಕಿ ಕಂಚಿ ನೆಗಳೂರ, ಲಲಿತಾ ಎಸ್. ಹಾಳಮನೆ ಸವದತ್ತಿ, ಸಮೃದ್ಧ ಮತ್ತೂರ ಹಾವೇರಿ (ತೃತೀಯ) ಹಾಗೂ ಶ್ರೀಗೌರಿ ಜಿ.ಕೆ., ಕಾವ್ಯಾ ಬಾರ್ಕಿ, ನೇಹಾ ಓಂಕಾರಣ್ಣನವರ (ಸಮಾಧಾನಕರ) ಬಹುಮಾನಗಳನ್ನು ಪಡೆದರು.