ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು | ಬರಿದಾದ 14 ಕೆರೆ: ಕುಸಿದ ಅಂತರ್ಜಲ

Published : 11 ಜುಲೈ 2024, 4:16 IST
Last Updated : 11 ಜುಲೈ 2024, 4:16 IST
ಫಾಲೋ ಮಾಡಿ
Comments
ಆರೇಮಲ್ಲಾಪುರ ಗ್ರಾಮದ ಗುಡ್ಡದ ಬಳಿ ಹೊಸಕೆರೆ ತುಂಬಿದರೆ ಮಾತ್ರ ಶಿವಾಜಿನಗರ ಕೆರೆಗೆ ನೀರು ಬರುತ್ತದೆ. ಈ ವರ್ಷ ಮಳೆ ಕೊರೆತೆಯಿಂದಾಗಿ ಯಾವ ಕೆರೆಗೂ ನೀರು ಬಂದಿಲ್ಲ
ರಾಜಕುಮಾರ ಮರಿಯಪ್ಪ ನಲವಾಗಲ ಆರೇಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ
ರೈತರಿಗೆ ಬಿತ್ತನೆಗೆ ಅನುಕೂಲವಾಗುವ ರೀತಿಯಲ್ಲಿ ಜಮೀನು ತೇವಾಂಶವಾಗುವಷ್ಟು ಮಾತ್ರ ಮಳೆಯಾಗಿದೆ. ಆದರೆ ಕೆರೆ ಕಟ್ಟೆಗಳು ತುಂಬಿಲ್ಲ. ಇಲಾಖೆ ವ್ಯಾಪ್ತಿಯ 14 ಕೆರೆಗಳಲ್ಲಿ ನೀರಿಲ್ಲ
ರೇವಣೆಪ್ಪ ಟಿ.ಆರ್‌. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT