ಸವಣೂರು ಪಟ್ಟಣದ ಸಾರಿ ದುರ್ಗಾದೇವಿ ದೇವಸ್ಥಾನದ ಹತ್ತಿರದಲ್ಲಿರುವ ಡಾ. ವಿ.ಕೃ.ಗೋಕಾಕ ವೃತ್ತದಲ್ಲಿನ ಪುತ್ತಳಿಯ ದೀಪಾಲಂಕಾರಕ್ಕೆ ಉಪಯೋಗಿಸಿದ ಕಂಬವನ್ನು ಅವರ ಎಡಗೈ ಹಾಗೂ ಕಾಲಿಗೆ ಕಟ್ಟಿ ಅವಮಾನ ವ್ಯಸಗಿರುವ ದೃಷ್ಯ..
ಗೋಕಾಕರ ಪ್ರತಿಮೆಗೆ ಬಣ್ಣ ಬಳಿಸಲು ಹಾಗೂ ಕೈಗೆ ಕಟ್ಟಿರುವ ಕಂಬ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ.
–ಮೊಹಮ್ಮದ ಖಿಜರ್, ಡಾ.ವಿ.ಕೃ ಗೋಕಾಕ ಸಾಂಸ್ಕೃತಿಕ ಭವನದ ಉಸ್ತುವಾರಿ ನಿರ್ವಹಣಾ ಸಮಿತಿ ಅಧ್ಯಕ್ಷ