ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಕಲಬುರಗಿ | ‘ಜನಸಮೂಹದ ಮೇಲೆ ಸಾಮ್ರಾಜ್ಯಶಾಹಿಗಳ ಅಟ್ಟಹಾಸ’: ಬಿ. ಅಮ್ಜದ್

ಭಾರತ ಕಮ್ಯುನಿಸ್ಟ್ ಪಕ್ಷದ 25ನೇ ಜಿಲ್ಲಾ ಸಮ್ಮೇಳನ
Published : 3 ಆಗಸ್ಟ್ 2025, 7:27 IST
Last Updated : 3 ಆಗಸ್ಟ್ 2025, 7:27 IST
ಫಾಲೋ ಮಾಡಿ
Comments
2014ರಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಮೋದಿಯವರು ಉದ್ಯೋಗ ಕೊಡುವ ಬದಲು ವಿದೇಶಕ್ಕೆ ಹಾರುತ್ತಿದ್ದಾರೆ. ನೋಟ್‌ ಬಂದಿ ಮಾಡಿದ ಬೆನ್ನಲ್ಲೇ ಈಗ ವೋಟ್‌ ಬಂದಿ ಮಾಡಲು ಹೊರಟಿದ್ದಾರೆ
ಡಾ.ಪಿ.ಸಂಪತ್ ರಾವ್ ಹಿರಿಯ ಕಮ್ಯುನಿಸ್ಟ್ ನಾಯಕ
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅವನತಿಯಾಗಿದೆ. ಮಹಾನ್‌ ಅನಾಹುತದತ್ತ ಹೋಗುತ್ತಿದ್ದೇವೆ. ದೇಶ ಈಗಾಗಲೇ ಅರ್ಧ ಸತ್ತು ಹೋಗಿದೆ. ಪೂರ್ತಿ ಸತ್ತು ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ
ಪ್ರೊ.ಆರ್.ಕೆ. ಹುಡಗಿ ಪ್ರಗತಿಪರ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT