ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಯಶ ಕಾಣದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ

ಒಣಗಿಹೋದ ಶೇ 50ಕ್ಕೂ ಹೆಚ್ಚು ಸಸಿಗಳು, ₹34.10 ಲಕ್ಷ ಪ್ರೋತ್ಸಾಹಧನ ಬಾಕಿ
Published : 15 ಜೂನ್ 2024, 7:04 IST
Last Updated : 15 ಜೂನ್ 2024, 7:04 IST
ಫಾಲೋ ಮಾಡಿ
Comments
ಸುಮಿತ್‌ ಪಾಟೀಲ
ಸುಮಿತ್‌ ಪಾಟೀಲ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಅಡಿಯಲ್ಲಿ ಸಸಿ ಪಡೆದ ರೈತರಿಗೆ ಸಹಾಯಧನ ನೀಡುತ್ತಿದೆ. ಕೆಲವು ರೈತರಿಗೆ ಈಗಾಗಲೇ ಸಹಾಯಧನ ಪಾವತಿ ಮಾಡಲಾಗಿದೆ. ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು.
ಸುಮಿತ್ ಪಾಟೀಲ ಉಪ ಅರಣ್ಯ ಸಂರಕ್ಷಣಾಧಿಕಾರಿ
ಶರಣಬಸಪ್ಪ ಮಮಶೆಟ್ಟಿ
ಶರಣಬಸಪ್ಪ ಮಮಶೆಟ್ಟಿ
ಅರಣ್ಯ ಕೃಷಿ ಮಾಡಿದ ರೈತರಿಗೆ ನೀಡುವ ಸಹಾಯಧನ ₹80ಕ್ಕೆ ಹೆಚ್ಚಿಸಬೇಕು. 4 ವರ್ಷಗಳ ಕಾಲ ಆದಾಯ ಇಲ್ಲದಿರುವುದರಿಂದ ಪ್ರತಿ ವರ್ಷ ಸರ್ಕಾರ ವಿಶೇಷ ಸಹಾಯಧನ ನೀಡಬೇಕು.
ಶರಣಬಸಪ್ಪ ಮಮಶೆಟ್ಟಿ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT