ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಅಧ್ಯಕ್ಷ ಸುರೇಶ ಮಹಾಗಾವಕರ್, ಮುಖಂಡರಾದ ದೇವೇಗೌಡ ತಲ್ಲೂರ, ಶ್ಯಾಮರಾವ ಸೂರನ್, ನಾಡಗೌಡರು, ಬಸವರಾಜ ಬಿರಬಿಟ್ಟಿ, ಆಲೀಂ ಇನಾಮದಾರ, ಕೃಷ್ಣಾರೆಡ್ಡಿ, ಡಾ. ಸಿದ್ದಣ್ಣ ಪಾಟೀಲ, ರೇವಪ್ಪ(ಸುನೀಲ) ಗಾಜರೆ, ಯೇಸುನಾಥ, ದೇವಿಂದ್ರ ಹಸನಾಪೂರ ಸೇರಿದಂತೆ ಕಾರ್ಯಕರ್ತರು ಇದ್ದರು.