ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಆಳಂದ | ತುಂಬಿದ ಬೆಣ್ಣೆತೊರಾ ಹಳ್ಳ; ಸಂಚಾರ ಸ್ಥಗಿತ

ಮಾಡಿಯಾಳ, ಭೂಸನೂರು ಗ್ರಾಮಕ್ಕೆ ಜಿಪಂ ಸಿಇಒ ಭಂವರ್‌ ಸಿಂಗ್‌ ಭೇಟಿ
Published : 22 ಸೆಪ್ಟೆಂಬರ್ 2025, 5:05 IST
Last Updated : 22 ಸೆಪ್ಟೆಂಬರ್ 2025, 5:05 IST
ಫಾಲೋ ಮಾಡಿ
Comments
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಕೆರೆ ಒಡ್ಡು ಒಡೆದ ಸ್ಥಳಕ್ಕೆ ಜಿಪಂ ಸಿಇಒ ಭಂವರ್‌ ಸಿಂಗ್‌ ಮೀನಾ ಭೇಟಿ ನೀಡಿ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ ಸಂಗಮೇಶ ಬಿರಾದಾರ ಇದ್ದರು.
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಕೆರೆ ಒಡ್ಡು ಒಡೆದ ಸ್ಥಳಕ್ಕೆ ಜಿಪಂ ಸಿಇಒ ಭಂವರ್‌ ಸಿಂಗ್‌ ಮೀನಾ ಭೇಟಿ ನೀಡಿ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ ಸಂಗಮೇಶ ಬಿರಾದಾರ ಇದ್ದರು.
ಆಳಂದ ತಾಲ್ಲೂಕಿನ ಕಮಲಾನಗರ-ಬೋಧನ ಗ್ರಾಮದ ಮಧ್ಯದ ಬೆಣ್ಣೆತೊರಾ ಸೇತುವೆಯು ಜಲಾವೃತ್ತಗೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ
ಆಳಂದ ತಾಲ್ಲೂಕಿನ ಕಮಲಾನಗರ-ಬೋಧನ ಗ್ರಾಮದ ಮಧ್ಯದ ಬೆಣ್ಣೆತೊರಾ ಸೇತುವೆಯು ಜಲಾವೃತ್ತಗೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕೊಳವೆಬಾವಿಯಿಂದ ಅಂತರ್ಜಲ ಜಿನುಗುತ್ತಿದೆ
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕೊಳವೆಬಾವಿಯಿಂದ ಅಂತರ್ಜಲ ಜಿನುಗುತ್ತಿದೆ
ಆಳಂದ ತಾಲ್ಲೂಕಿನ ಮೋಘಾ ಕೆ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿ ಕಿರು ಸೇತುವೆ ಸತತ ಮಳೆಗೆ ಕುಸಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಫಲಕ ಹಾಕುತ್ತಿರುವ ಸಿಬ್ಬಂದಿ
ಆಳಂದ ತಾಲ್ಲೂಕಿನ ಮೋಘಾ ಕೆ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿ ಕಿರು ಸೇತುವೆ ಸತತ ಮಳೆಗೆ ಕುಸಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಫಲಕ ಹಾಕುತ್ತಿರುವ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT