ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ | ಮಿರಿಯಾಣ: ಒಂದೆಡೆ ಲೀಸ್, ಗಣಿಗಾರಿಕೆ ಮತ್ತೊಂದೆಡೆ!

ಅಕ್ರಮ ಗಣಿ ಕುಣಿಕೆ; 62 ಮಂದಿಗೆ ಜೆಸ್ಕಾಂ ನೋಟಿಸ್‌
Published : 14 ಜನವರಿ 2025, 5:06 IST
Last Updated : 14 ಜನವರಿ 2025, 5:06 IST
ಫಾಲೋ ಮಾಡಿ
Comments
ಗಣಿಗಾರಿಕೆಗೆ ವಿದ್ಯುತ್ ಸಂಪರ್ಕ ಪಡೆದ 62 ಮಂದಿಗೆ ಗಣಿಗಾರಿಕೆ ಲೀಸ್ ಪ್ರತಿ ಸಲ್ಲಿಸುವಂತೆ ಜೆಸ್ಕಾಂ ಅಧೀನ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿ 15 ದಿನ ಕಾಲವಕಾಶ ನೀಡಲಾಗಿದೆ
-ಪರಮೇಶ್ವರ ಬಿರಾದಾರ, ಎಇ ಜೆಸ್ಕಾಂ ವಿಭಾಗ ಸೇಡಂ
ಮಿರಿಯಾಣದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಉಪ ನಿರ್ದೆಶಕರಿಗೆ ದೂರು ಸಲ್ಲಿಸಿದ್ದೇನೆ. ಕಾಲಮಿತಿಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ
-ಸಂಜೀವನ ಯಾಕಾಪುರ, ಜೆಡಿಎಸ್ ಮುಖಂಡ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT