ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ; ಭೀಷ್ಮ ಬ್ರಹ್ಮಚಾರಿ ಕೃತಿ ಲೋಕಾರ್ಪಣೆ

Last Updated 18 ಏಪ್ರಿಲ್ 2022, 6:27 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಮಲಕೂಡ ಗ್ರಾಮದಲ್ಲಿ ಶನಿವಾರ ನಾಟಕಕಾರ ಸಿದ್ಧಲಿಂಗಯ್ಯಸ್ವಾಮಿ ಮಲಕೂಡ ಸಂಪಾದಿತ ‘ಭೀಷ್ಮ ಬ್ರಹ್ಮಚಾರಿ’ ಕೃತಿಯನ್ನು ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು. ಲೋಕಾರ್ಪಣೆ ಮಾತನಾಡಿದರು.

ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ ಮಾತನಾಡಿದರು.

ಗುರುಲಿಂಗ ಶಿವಾಚಾರ್ಯ ಸಾನಿದ್ಯ ವಹಿಸಿದ್ದರು. ಕಸಾಪತಾಲ್ಲೂಕು ಘಟಕದ ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಗ್ರಂಥ ದಾಸೋಹಿ ಗೌಡಪ್ಪ ಮಾಲಿಪಾಟೀಲ, ಶಂಕರ ಐನಾಪೂರ, ವಿಶ್ವನಾಥ ಮಲಕೂಡ, ರಮೇಶ ಕೋರಿಶೆಟ್ಟಿ, ಸಿದ್ದಲಿಂಗಬಾಳಿ ರಾವೂರ, ರಾಜಶೇಖರ ಪುರಾಣಿಕ, ಬಿ.ಆರ್ ಪಾಟೀಲ ಸಂಗಾವಿ, ಮಲ್ಲಿಕಾರ್ಜುನ ಮಾಸ್ತರ, ಬಸವರಾಜ ಕೋಡಗಿಮಠ, ಮೃತ್ಯುಂಜಯ ಹಿರೇಮಠ ಇದ್ದರು.

ಅಣ್ಣಾರಾವ ನೂರಂದಗೌಡ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಂಗಣ್ಣ ಅಲ್ದಿ ನಿರೂಪಿಸಿ ವಿಜಯಾನಂದ ನೂರಂದಗೌಡವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT