ಬಿಜೆಪಿ ಮಂಡಲ ಅಧ್ಯಕ್ಷ ಶಿವಶರಣಪ್ಪ ಶಂಕರ ಮಾತನಾಡಿದರು. ಓಂ ಪ್ರಕಾಶ ಪಾಟೀಲ, ವೀರೇಶ ಹೂಗಾರ, ಶಿವಾನಂದ ಸ್ವಾಮಿ, ಬಸವರಾಜ ರಾಯಕೋಡ, ಶ್ರೀಮಂತ ಅವುಂಟಿ, ಶಂಕರ ಜಡಾಲ್, ದೊಡ್ಡಯ್ಯ ಸ್ವಾಮಿ, ಬಸವರಾಜ ಕಪಾಳ, ಮಹಿಳಾ ಮುಖಂಡರಾದ ಮಹಾನಂದಾ ಪಾಟೀಲ, ಜಯಶ್ರೀ ಬೋಳದ್, ಶಿಲ್ಪಾ ಪಾಟೀಲ, ವಿಜಯಲಕ್ಷ್ಮಿ, ವಿಶ್ವಕರ್ಮ ಮೊದಲಾದವರು ಹಾಜರಿದ್ದರು.