ಸಭೆಯಲ್ಲಿ ಪ್ರಮುಖರಾದ ಗುರುಬಾಳ ಜಕಾಪೂರ, ಪ್ರಕಾಶ ಜಮಾದಾರ, ಮಕಬುಲ್ ಪಟೇಲ್, ಲಚ್ಚಪ್ಪ ಜಮಾದಾರ, ಚಂದು ದೇಸಾಯಿ ಮತೀನ ಪಟೇಲ್, ಪಪ್ಪು ಪಟೇಲ್, ಭೀಮಾಶಂಕರ ಹೊನ್ನಕೇರಿ, ರಾಮಣ್ಣ ನಾಯಕೋಡಿ, ರಮೇಶ ನಾಟೀಕಾರ, ಕಲ್ಲಪ್ಪ ಪ್ಯಾಟಿ, ವಿಠಲ್ ನಾಟೀಕಾರ, ಶಿವಾನಂದ ಗಾಡಿಸಾಹುಕಾರ, ದುಂಡು ಜಮಾದಾರ, ಸಾಯಬಣ್ಣ ನೀಲಪ್ಪಗೋಳ, ಶಿವು ಗಾಣೂರ, ಸಂಗನಗೌಡ ಪಾಟೀಲ್ ಸೊನ್ನ, ಅವಧೂತ ಜಮಾದಾರ ಇತರರಿದ್ದರು.