ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿಂಚೋಳಿ: ಎರಡು ಜಿಲ್ಲೆಗಳಲ್ಲಿ ಹಂಚಿ ಹೋದ ನೀರಾವರಿ ಉಪವಿಭಾಗ

Published : 28 ಅಕ್ಟೋಬರ್ 2025, 7:30 IST
Last Updated : 28 ಅಕ್ಟೋಬರ್ 2025, 7:30 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಬಂಡ್ ಮೇಲೆ ನಿರ್ವಹಣೆಯ ಕೊರತೆ ಅನುದಾನದ ಅಲಭ್ಯತೆಯಿಂದ ಗಿಡ ಗಂಟಿ ಬೆಳೆದಿರುವುದು
ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಬಂಡ್ ಮೇಲೆ ನಿರ್ವಹಣೆಯ ಕೊರತೆ ಅನುದಾನದ ಅಲಭ್ಯತೆಯಿಂದ ಗಿಡ ಗಂಟಿ ಬೆಳೆದಿರುವುದು
ಚಂದ್ರಂಪಳ್ಳಿ ನೀರಾವರಿ ಯೋಜನೆ ಉಪ ವಿಭಾಗ ವ್ಯಾಪ್ತಿಯಲ್ಲಿ ಹಲವು ದಶಕಗಳಿಂದ ಹತ್ತಿಕುಣಿ ಸೌದಾಗರ ಕೆರೆಗಳಿವೆ. ಸಿಬ್ಬಂದಿ ಕೊರತೆಯ ನಡುವೆಯೂ ಯೋಜನೆಗಳ ನಿರ್ವಹಣೆ ಮಾಡುತ್ತಿದ್ದೇವೆ
ಚೇತನ ಕಳಸ್ಕರ್‌ ಎಇಇ ಚಂದ್ರಂಪಳ್ಳಿ ನೀರಾವರಿ ಯೋಜನೆ ಉಪ ವಿಭಾಗ
ನೀರಾವರಿ ಯೋಜನೆ ಉಪ ವಿಭಾಗದಿಂದ ಹತ್ತಿಕುಣಿ ಸೌದಾಗರ ಜಲಾಶಯಗಳು ಕೈಬಿಡಬೇಕು. ಅಧಿಕಾರಿಗಳ ಸೇವೆ ಪೂರ್ಣಪ್ರಮಾಣದಲ್ಲಿ ಚಂದ್ರಂಪಳ್ಳಿ ನೀರಾವರಿ ಯೋಜನೆಗೆ ಸಿಗುವಂತಾಗಲಿ
ವಿಜಯಕುಮಾರ ರೊಟ್ಟಿ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT