ಕವಿಗಳಾದ ವಿ.ಆರ್. ಚಾಂಬಾಳ, ರೇಣುಕಾ ಶ್ರೀಕಾಂತ, ಎಂ.ಎನ್. ಸುಗಂಧಿ, ಎಂ.ಪಿ. ಪ್ರಕಾಶ ಸರಸಂಬಿ, ಎಂ.ಬಿ. ನಿಂಗಪ್ಪ, ಶರಣರೆಡ್ಡಿ ಎಸ್. ಕೋಡ್ಲಾ, ಡಾ.ರಾಜಶೇಖರ ಮಾಂಗ, ಕವಿತಾ ರಾಠೋಡ, ಸಿದ್ದರಾಮ ಸರಸಂಬಿ, ಸಂಗಮ್ಮ ಧಮ್ಮೂರಕರ, ಕಾಶೀನಾಥ ಮುಖರ್ಜಿ, ಸಾವಿತ್ರಿ ಉದಯಕರ್, ವಿಜಯಲಕ್ಷ್ಮೀ ಗುತ್ತೇದಾರ, ಶಿವಶಂಕರ ಬಿಳಾಲಕರ ಭಾಗವಹಿಸಿದ್ದರು.