ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಸೇಡಂ: ಮೈದುಂಬಿದ ಕಾಗಿಣಾ ನದಿ ದಾಟಿದ ಅಪ್ಪ-ಮಗಳು

ನದಿ ಸೇತುವೆ ನಿರ್ಮಾಣಕ್ಕೆ ಹಲವರ ಒತ್ತಾಯ
Published : 24 ಜುಲೈ 2025, 5:06 IST
Last Updated : 24 ಜುಲೈ 2025, 5:06 IST
ಫಾಲೋ ಮಾಡಿ
Comments
ಸೇಡಂಗೆ ಹೋಗಲು ಕಾಗಿಣಾ ನದಿ ದಾಟಿಯೇ ಹೋಗಬೇಕು. ಮಗಳು ಪರೀಕ್ಷೆ ಕುಳಿತುಕೊಳ್ಳಬೇಕಾದ ಅನಿವಾರ್ಯದಿಂದ ಗಟ್ಟಿಮನಸ್ಸು ಮಾಡಿ ಇಬ್ಬರು ಧೈರ್ಯದಿಂದ ನದಿ ದಾಟಿದ್ದೇವೆ.
ಭೀಮಶ್ಯಾ ಗ್ರಾಮಸ್ಥ
ಮಳೆ ಬಂದಾಗಲೆಲ್ಲ ಸೇತುವೆ ನದಿ ನೀರಿನಲ್ಲಿ ಮುಳುಗುತ್ತದೆ. ನೂತನ ಸೇತುವೆ ನಿರ್ಮಿಸುವಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಮಾಡಿದ್ದೇವೆ.
ಶಾಬೋದ್ದಿನ್ ಗ್ರಾಮಸ್ಥ
ಪದವಿ ಅಂತಿಮ ವರ್ಷದ ಐಚ್ಛಿಕ ಹಿಂದಿ ಪರೀಕ್ಷೆ ಇದ್ದುದ್ದರಿಂದ ವಿದ್ಯಾರ್ಥಿನಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಪಂಡಿತ.ಬಿ.ಕೆ ಪ್ರಾಚಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT