ಇದೇ ವೇಳೆಗೆ ಆ ಮಾರ್ಗದಲ್ಲಿ ಓಡಾಡಿಕೊಂಡು ಬರುತ್ತಿದ್ದ ಗ್ರಾಮದ ಇಸ್ಮಾಯಿಲ್ ಸಾಬ್ ಖುರೇಷಿ, ಮಲ್ಲಪ್ಪ ಮರಗುತ್ತಿ, ಗೌರಿಶಂಕರ ಕಿಣ್ಣಿ ಸಹ ರೇವಣಸಿದ್ದಪ್ಪ ಬಡಾ ಅವರ ಬಳಿಗೆ ಬಂದು ಕೈ ಚೀಲದಲ್ಲಿ ಶಿಶು ಇರುವುದು ನೋಡಿ ಎಲ್ಲರು ಕೂಡಿ ಶಿಶುವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೈಚೀಲ ಸಮೇತ ಹೊತ್ತು ತಂದಿದ್ದಾರೆ.