ಭಾನುವಾರ, 28 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸೇಡಂ: ಕಾಗಿಣೆಯ ರೌದ್ರವತಾರಕ್ಕೆ ನಲುಗಿದ ಜನ!

ಕೊಚ್ಚಿ ಹೋದ ಬೆಳೆಗಳು, ಪರದಾಡಿದ ನದಿಪಾತ್ರದ ಗ್ರಾಮಸ್ಥರು
Published : 28 ಸೆಪ್ಟೆಂಬರ್ 2025, 7:10 IST
Last Updated : 28 ಸೆಪ್ಟೆಂಬರ್ 2025, 7:10 IST
ಫಾಲೋ ಮಾಡಿ
Comments
ಸೇಡಂ ತಾಲ್ಲೂಕು ಮಳಖೇಡ ಮುಖ್ಯರಸ್ತೆಯ ಮೇಲೆ ಕಾಗಿಣಾ ನದಿ ನೀರಿನ ಬೈಕ್ ಸವಾರರು ಸಂಚರಿಸುತ್ತಿರುವುದು-

ಸೇಡಂ ತಾಲ್ಲೂಕು ಮಳಖೇಡ ಮುಖ್ಯರಸ್ತೆಯ ಮೇಲೆ ಕಾಗಿಣಾ ನದಿ ನೀರಿನ ಬೈಕ್ ಸವಾರರು ಸಂಚರಿಸುತ್ತಿರುವುದು-

ಪ್ರಜಾವಾಣಿ ಚಿತ್ರ-ಅವಿನಾಶ ಬೋರಂಚಿ

ಕಾಗಿಣಾ ನದಿ ನೀರಿನ ಪ್ರವಾಹದ ಶನಿವಾರ ಹೆಚ್ಚಿದ್ದು ಕಾಗಿಣಾ ನದಿ ಮೇಲಿನ ಸೇತುವೆಗಳು ಬಹುತೇಕ ಜಲಾವೃತ್ತಗೊಂಡಿವೆ.  ತಾಲ್ಲೂಕಿನಲ್ಲಿ ಸಾಕಷ್ಟು ಪ್ರವಾಹವಾಗಿದ್ದು ಯಾವದೇ ರೀತಿಯ ಪ್ರಾಣಹಾನಿಯಾಗಿರುವ ಕುರಿತು ವರದಿಯಾಗಿಲ್ಲ.
ಶ್ರೀಯಾಂಕ ಧನಶ್ರೀ ತಹಶೀಲ್ದಾರ್ ಸೇಡಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT