ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಕಲಬುರಗಿ | ಚರಂಡಿ ದುರ್ನಾತ: ಮನೆ ಬಿಡುವ ಪರಿಸ್ಥಿತಿ ಎದುರಾಗಿದೆ - ಹೈರಾಣಾದ ಜನ

ಉಕ್ಕೇರುತ್ತಿವೆ ಒಳಚರಂಡಿ ಚೇಂಬರ್‌ಗಳು; ದುರ್ವಾಸನೆಗೆ ಹೈರಾಣಾದ ಬಡಾವಣೆ ಜನ
Published : 6 ಆಗಸ್ಟ್ 2025, 5:42 IST
Last Updated : 6 ಆಗಸ್ಟ್ 2025, 5:42 IST
ಫಾಲೋ ಮಾಡಿ
Comments
ಕಲಬುರಗಿಯ ನ್ಯೂ ಓಝಾ ಬಡಾವಣೆಯ ಕುಬೇರ ನಗರ ಮುಖ್ಯರಸ್ತೆಯಲ್ಲಿ ಒಳಚರಂಡಿ ಚೇಂಬರ್‌ ಉಕ್ಕೇರಿ ರಸ್ತೆ ಆವರಿಸಿರುವುದು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್‌
ಕಲಬುರಗಿಯ ನ್ಯೂ ಓಝಾ ಬಡಾವಣೆಯ ಕುಬೇರ ನಗರ ಮುಖ್ಯರಸ್ತೆಯಲ್ಲಿ ಒಳಚರಂಡಿ ಚೇಂಬರ್‌ ಉಕ್ಕೇರಿ ರಸ್ತೆ ಆವರಿಸಿರುವುದು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್‌
ರಸ್ತೆಯಲ್ಲಿ ಹೊಂಡಗಳ ಕಾರುಬಾರು ತೆರೆದ ಚರಂಡಿಗಳಲ್ಲಿ ತುಂಬಿದ ಹೂಳು ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು
ಒಳಚರಂಡಿ ಹಾಗೂ ರಿಪೇರಿ ಕುರಿತ ₹3 ಕೋಟಿ ವೆಚ್ಚದ ಕ್ರಿಯಾಯೋಜನೆಯಲ್ಲಿ ರೇವೂರ್‌ ಬಡಾವಣೆ ಕಾಮಗಾರಿ ಸೇರಿಸಲಾಗಿದೆ. ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದ್ದು ಶೀಘ್ರವೇ ಸಮಸ್ಯೆ ಪರಿಹಾರವಾಗಲಿದೆ
ಅವಿನಾಶ ಶಿಂದೆ ಪಾಲಿಕೆ ಆಯುಕ್ತ
ಜಿಡಿಎ ಬಡಾವಣೆಯಲ್ಲೇ ಒಳಚರಂಡಿ ಸಮಸ್ಯೆ ಪರಿಹರಿಸಿದ್ದರೆ ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳು ಇನ್ನೇನು ಅಭಿವೃದ್ಧಿ ಮಾಡಲು ಸಾಧ್ಯ
ಉಮೇಶ ಇನಾಮದಾರ ವಾರ್ಡ್‌ ನಂ.54ರ ನಿವಾಸಿ
ಒಳಚರಂಡಿ ತುಂಬಿದರೆ ಶೌಚಾಲಯ ಬಳಕೆಯೇ ಕಷ್ಟವಾಗುತ್ತಿದೆ. ದುರ್ನಾತಕ್ಕೆ ವಾಂತಿ ಬರುತ್ತಿದ್ದು ಸರಿಯಾಗಿ ಊಟವೂ ಸೇರುತ್ತಿಲ್ಲ. ಉಂಡ ಅನ್ನ ಜೀರ್ಣವೂ ಆಗುತ್ತಿಲ್ಲ
ಶರಣಪ್ಪ ಅಂಗಡಿ ವಾರ್ಡ್‌ ನಂ.54ರ ನಿವಾಸಿ
ಮನೆ ಬಾಗಿಲು ಕಿಟಕಿ ತೆರೆದಷ್ಟು ದುರ್ನಾತವಿದೆ. ಇನ್ನೂ ಎಷ್ಟು ದಿನ ನಾವು ಮನೆ ಬಾಗಿಲು ಹಾಕಿ ಉಸಿರಾಡುವುದು? ಕೂಡಲೇ ಸಮಸ್ಯೆ ಪರಿಹರಿಸಬೇಕು
ಈರಮ್ಮ ಅಯ್ಯಣ್ಣ ಕುಂಬಾರ ವಾರ್ಡ್‌ ನ.54ರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT