ಕಾರ್ಯಕ್ರಮದಲ್ಲಿ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ ದಾಮೋದರ ರೆಡ್ಡಿ ಪಾಟೀಲ, ಭೀಮಶಪ್ಪ ಪೂಜಾರಿ, ಮಹಿಪಾಲರೆಡ್ಡಿ ಮುನ್ನೂರ, ನಾಗಿಂದ್ರಪ್ಪ ಶಿಲಾರಕೋಟ, ಬನ್ನಮ್ಮ ನಾಯ್ಕಿನ್, ಮೊಘಲಪ್ಪ ಯಾನಾಗುಂದಿ, ಭಗವಂತಪ್ಪ ಗಾಡದಾನ, ಭೀಮಶಪ್ಪ ನಾಯ್ಕಿನ್, ಮಹಿಪಾಲರೆಡ್ಡಿ ಶಿಲಾರ ಕೋಟ, ಭೀಮರೆಡ್ಡಿ, ಸುಭಾಷ್ ಸಜ್ಜನ್, ಮುಡಬಿ ಗುಂಡೇರಾವ, ಇದ್ದರು.