ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

KKRTC| ಮೃತ ನೌಕರರ ಅವಲಂಬಿತರಿಗೆ ನೆರವು: 22 ಕುಟುಂಬಗಳಿಗೆ ತಲಾ ₹10 ಲಕ್ಷ ವಿತರಣೆ

Published : 12 ಡಿಸೆಂಬರ್ 2025, 6:45 IST
Last Updated : 12 ಡಿಸೆಂಬರ್ 2025, 6:45 IST
ಫಾಲೋ ಮಾಡಿ
Comments
ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದಂತೆ 400 ಬಸ್‌ಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಈಗಾಗಲೇ 123 ಬಸ್‌ಗಳ ಖರೀದಿ ಆಗಿದೆ. ಜನಸಂಚಾರಕ್ಕೆ ಅನುಗುಣವಾಗಿ ಆ ಮಾರ್ಗಗಳಲ್ಲಿ ಬಸ್‌ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು
ಡಾ.ಸುಶೀಲಾ ಬಿ. ವ್ಯವಸ್ಥಾಪಕ ನಿರ್ದೇಶಕಿ ಕೆಕೆಆರ್‌ಟಿಸಿ
18 ಜನರಿಗೆ ಅನುಕಂಪದ ನೇಮಕಾತಿ
‘ಸೇವಾ ಅವಧಿಯಲ್ಲಿ ನಿಧನರಾದ ನೌಕರರ ಅವಲಂಬಿತ 18 ಜನರಿಗೆ ಅನುಕಂಪದ ಆಧಾರದ ಮೇಲೆ ನಿಗಮದ ಕಾನ್‌ಸ್ಟೆಬಲ್‌ ಹುದ್ದೆಗೆ ನೇಮಕಾತಿ ಮಾಡಲಾಗಿದೆ. ಇವರಿಗೆ ನ.18ರಂದು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿದ್ದು ಈಗ ನೇಮಕಾತಿ ಆದೇಶಗಳನ್ನು ವಿತರಿಸಲಾಗಿದೆ’ ಎಂದು ಅರುಣಕುಮಾರ ಎಂ.ವೈ.ಪಾಟೀಲ ತಿಳಿಸಿದರು. ಅಭ್ಯರ್ಥಿಗಳ ವಿವರ: ಕಲಬುರಗಿ ವಿಭಾಗ–1ರಲ್ಲಿ ಸುಧಾರಾಣಿ ಸುದೀಪ ಶಿವಲೀಲಾ ಕಲಬುರಗಿ ವಿಭಾಗ–2ರಲ್ಲಿ ಮಾರುತಿ ಕೊಪ್ಪಳ ವಿಭಾಗದಲ್ಲಿ ಗುರುದೇವಿ ರಮ್ಯಾ ಬಿ. ಬೀದರ್‌ ವಿಭಾಗದಲ್ಲಿ ಸಾಯಿನಾಥ ಶಿವಲಿಂಗ ರೇಖಾ ಅಲಿಯಾಸ ಭುವನೇಶ್ವರಿ ವಸಂತಕುಮಾರ ಮಹೇಶ ಅಂಬಿಕಾ ಪ್ರಫುಲ್‌ ಗುರುಪ್ರಸಾದ ಅನ್ನಪೂರ್ಣ ರಾಯಚೂರು ವಿಭಾಗದಲ್ಲಿ ಕೃಷ್ಣ ಬಡಿಗೇರ ವಿಜಯಪುರ ವಿಭಾಗದಲ್ಲಿ ಓಂಕಾರ ಸೈನಜಾ ಅವರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT